ಲಕ್ಷ್ಮಣ ಸವದಿ ಗದ್ದಲ ಎಬ್ಬಿಸಿ ಕಾಂಗ್ರೆಸ್‌ನಲ್ಲಿ ಮಂತ್ರಿಯಾಗಲು ಗೆಮ್ ಮಾಡ್ತಿದ್ದಾರೆ: ಮಹೇಶ್ ಕುಮಠಲ್ಲಿ

  • Zee Media Bureau
  • Feb 6, 2024, 02:23 PM IST

ಸವದಿ ಅವರು ಸ್ವಾಭಿಮಾನ ಮರೆತು ಬರ್ತಾರಾ ಎಂದು ನೋಡ್ಬೇಕು
ಗದ್ದಲ ಎಬ್ಬಿಸಿ ಕಾಂಗ್ರೆಸ್‌ನಲ್ಲಿ ಮಂತ್ರಿಯಾಗಲು ಗೆಮ್ ಮಾಡ್ತಿದ್ದಾರೆ
ಅದು ಕೂಡ ಗೊತ್ತಿಲ್ಲಾ ಎನ್ನುತ್ತಾ ಸವದಿಗೆ ಟಾಂಗ್ ನೀಡಿದ ಕುಮಠಳ್ಳಿ
ಇದೆಲ್ಲದರ ಮಧ್ಯೆ ವರಿಷ್ಠರು ಏನೆ ನಿರ್ಧಾರ ತೆಗೆದುಕೊಂಡ್ರು ನಾವು ಬದ್ಧ
ಆ ನಿಟ್ಟಿನಲ್ಲಿ ಏನಾದರೂ ಪ್ಲಾನ್ ಮಾಡಿದ್ದಾರಾ ಎಂಬುದು ಗೊತ್ತಿಲ್ಲಾ

Trending News