ಮಾಲಾರ್ಪಣೆ ಮಾಡಿದ ಸಿಎಂ, ಡಿಸಿಎಂ ಡಿಕೆಶಿ..!

  • Zee Media Bureau
  • Jun 27, 2024, 06:40 PM IST

ರಾಜ್ಯದಲ್ಲಿ ಕೆಂಪೇಗೌಡ ಜಯಂತಿ ಆಚರಿಣೆ ಅದ್ದೂರಿಯಾಗಿ ನಡೀತಾ ಇದೆ.. ಇಂದು ವಿಧಾನಸೌಧದ ಮುಂದೆ ಸಿಎಂ ಸಿದ್ದರಾಮಯ್ಯ, ಡಿಕೆಶಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ರು... ಸಿಎಂಗೆ ಸಚಿವ ಶಿವರಾಜ್‌ ತಂಗಡಗಿ, ರಿಜ್ವಾನ್‌ ಅರ್ಷದ್‌ ಸೇರಿದಂತೆ ಹಲವರು ಸಾಥ್‌ ನೀಡಿದ್ರು.
 

Trending News