ಮಂಡ್ಯದಲ್ಲಿ ಜೆಡಿಎಸ್‌ ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ರೋಶ

  • Zee Media Bureau
  • Aug 17, 2022, 03:32 PM IST

ಮಂಡ್ಯ ಸಂಸದೆ ಸುಮಲತಾ ರಾಜಕಾರಣಿ ಅಲ್ಲ, ನಟಿಯಾಗಿದ್ದಾರೆ. ಅವರ ಯಜಮಾನರು ತೀರಿಕೊಂಡ ನಂತರ ಚುನಾವಣೆಗೆ ನಿಂತಿದ್ದು ಯಾಕೆ ಅಂತಾ ಮಂಡ್ಯದಲ್ಲಿ ಜೆಡಿಎಸ್‌ ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Trending News