ಯಾರನ್ನೂ ದುರುಪಯೋಗ ಮಾಡಿಕೊಂಡು ಆಹ್ವಾನಿಸಿಲ್ಲ

  • Zee Media Bureau
  • Feb 15, 2023, 05:18 PM IST


ನನ್ನ ಸ್ನೇಹಿತ ಶ್ರೀರಾಮುಲು ಹಾಗೂ ನನ್ನ ಸಹೋದರರನ್ನು ಪಕ್ಷದ ವಿಚಾರವಾಗಿ ನಾನು ದುರುಪಯೋಗ ಮಾಡಿಕೊಂಡಿಲ್ಲ ಎಂದು ಯಾದಗಿರಿ ಹೆಡಗಿಮುದ್ರಾ ಗ್ರಾಮದಲ್ಲಿ ಜನಾರ್ದನರೆಡ್ಡಿ ಹೇಳಿಕೆ ನೀಡಿದ್ದಾರೆ. 

Trending News