ಕ್ಷೇತ್ರದ ಜನರ ನಿರಿಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದೇನೆ- ಸಿಎಂ ಬೊಮ್ಮಾಯಿ

  • Zee Media Bureau
  • Mar 21, 2023, 06:36 PM IST

ಸಿಎಂ ಬೊಮ್ಮಾಯಿ ಶಿಗ್ಗಾಂವ ಕ್ಷೇತ್ರ ಬಿಡ್ತಾರೆ ಎಂಬ ವಿಚಾರ
ಯಾವನ್ ಅವನು ಹೇಳಿದ್ದು ಎಂದ ಸಿಎಂ ಬೊಮ್ಮಾಯಿ
ಯಾವುದೇ ಕಾರಣಕ್ಕೂ ಶಿಗ್ಗಾಂವ ಕ್ಷೇತ್ರ ಬಿಡಲ್ಲ ಎಂದ CM
ಈ ಹಿಂದೆ ಎಂದು ಆಗದ ಅಭಿವೃದ್ಧಿ ಕೆಲಸಗಳು ಇಲ್ಲಿ ಆಗಿವೆ
ಕ್ಷೇತ್ರದ ಜನರ ನಿರಿಕ್ಷೆಗೆ ತಕ್ಕಂತೆ ಎಲ್ಲ ಕೆಲಸ ಮಾಡಿದ್ದೇನೆ
 ಸವಣೂರಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ‌ ಹೇಳಿಕೆ

Trending News