ಕನ್ನಡದಲ್ಲಿ ಕಥೆ ಹೇಳುವ ಕ್ರಮ ಬದಲಾಗಿದೆ ಎಂದ ನಾಗಾಭರಣ

  • Zee Media Bureau
  • Sep 13, 2023, 12:59 PM IST

ತತ್ಸಮ ತದ್ಭವ ಚಿತ್ರದಲ್ಲಿ ನಿರ್ದೇಶಕನ ಜಾಣ್ಮೆ ಗುರುತಿಸಬಹುದು. ಕಟೀಯನ್ನು ಹೀಗೂ ಹೇಳಬಹುದು ಎನ್ನುವುದನ್ನು ಚಿತ್ರ ತೋರಿಸುತ್ತದೆ ಎಂದು ಹಿರಿಯ ನಿರ್ದೇಶಕ ನಾಗಾಭರಣ ಹೇಳಿದ್ದಾರೆ. 
 

Trending News