ಮಂಡ್ಯದಲ್ಲೂ ನೀರಾವರಿ ಇಲಾಖೆ ಅಧಿಕಾರಿಗಳ ಅವಾಂತರ

  • Zee Media Bureau
  • Jan 13, 2023, 06:05 PM IST

 ಮಂಡ್ಯದಲ್ಲೂ ನೀರಾವರಿ ಇಲಾಖೆಯ ಅವಾಂತರ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಂಕಷ್ಟಕ್ಕೀಡಾದ ರೈತನ ಬದುಕು. ನಾಲೆಯ ಗೇಟ್ ಬಂದ್ ಆಗಿ ಜಮೀನಿಗೆ ನುಗ್ಗಿದ ನೀರು. ನೀರು ನುಗ್ಗಿದ ಪರಿಣಾಮ ರೈತ ಕಷ್ಟಪಟ್ಟು ಬೆಳೆದ ಬೆಳೆ ನಷ್ಟ.

Trending News