ಕಾಂಗ್ರೆಸ್‌ ನಾಯಕರ ಪ್ರತಿಭಟನೆಗೆ ಸುಧಾಕರ್ ಕಿಡಿ

  • Zee Media Bureau
  • Dec 19, 2022, 10:22 PM IST

ಸುವರ್ಣಸೌಧದಲ್ಲಿ ಸಾವರ್ಕರ್ ಭಾವಚಿತ್ರ ಅನಾವರಣ ವಿಚಾರ. ಕಾಂಗ್ರೆಸ್‌ ನಾಯಕರ ಪ್ರತಿಭಟನೆಗೆ ಡಾ.ಕೆ.ಸುಧಾಕರ್ ಟಾಂಗ್. ಅಪ್ರತಿಮ ವೀರ ಸ್ವಾತಂತ್ರ್ಯ ಹೋರಾಟಗಾರರ ವೀರ ಸಾವರ್ಕರ್ . ಸರ್ಕಾರ ಬದ್ದತೆ ದೇಶಭಕ್ತಿಯಿಂದ ಫೋಟೊ ಅನಾವರಣ ಮಾಡಿದೆ. ಕಾಂಗ್ರೆಸ್‌ನವರು ಎಲ್ಲವನ್ನು ರಾಜಕಾರಣ ದೃಷ್ಟಿಯಿಂದ ನೋಡ್ತಿದ್ದಾರೆ. ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಯಾವುದೆ ನೈಜ ವಿಷಯ ಇಲ್ಲ. ಜನಪರ ವಿಷಯಗಳು ಇಲ್ಲದ ಕಾರಣ ಈ ರೀತಿಯ ಗದ್ದಲ ಎಬ್ಬಿಸಿದ್ದಾರೆ

Trending News