ನ್ಯಾಯ ಸರಳವಾಗಿ ಸಿಗುವಂತೆ ಆಗಬೇಕು ಎಂದ ಸಿಎಂ ಬೊಮ್ಮಾಯಿ

  • Zee Media Bureau
  • Oct 23, 2022, 12:21 AM IST

ಹೊಸದುರ್ಗ ನ್ಯಾಯಾಲಯದ ಸುವರ್ಣ ಮಹೋತ್ಸವ... ಹೊಸದುರ್ಗದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ... ಬಡವರು, ಕಕ್ಷಿದಾರರು ಕೋರ್ಟಿಗೆ ಬರುವುದೇ ಕಷ್ಟ ಆಗಿದೆ.. ನ್ಯಾಯ ಸಿಗುವುದು ಕಷ್ಟವಾದಾಗ ಅನ್ಯಾಯದ ವಿರುದ್ಧ ಹೋರಾಟ ಕಡಿಮೆ... ನ್ಯಾಯ ಸರಳವಾಗಿ ಸಿಗುವಂತೆ ಆಗಬೇಕು ಎಂದ ಸಿಎಂ ಬೊಮ್ಮಾಯಿ

Trending News