ಸಚಿವ ಸಿ.ಸಿ.ಪಾಟೀಲ್ ಪರವಾಗಿ ಸಿಎಂ ಬೊಮ್ಮಾಯಿ ಪ್ರಚಾರ

  • Zee Media Bureau
  • Apr 27, 2023, 03:33 PM IST

ಬಂಡಾಯದ‌ ನಾಡು ನರಗುಂದದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ. ಸಚಿವ ಸಿ.ಸಿ.ಪಾಟೀಲ್ ಪರವಾಗಿ ಸಿಎಂ ಬೊಮ್ಮಾಯಿ ಪ್ರಚಾರ. ನರಗುಂದ ಪಟ್ಟಣದಲ್ಲಿ ಸಿ.ಸಿ.ಪಾಟೀಲ ಭರ್ಜರಿ ರೋಡ್ ಶೋ. ನರಗುಂದ ಪಟ್ಟಣದ ಬೀದಿಗಳಲ್ಲಿ ಅದ್ಧೂರಿ ರೋಡ್ ಶೋ. ಸಿ.ಸಿ.ಪಾಟೀಲ್‌ಗೆ ಕುಟುಂಬಸ್ಥರು ಹಾಗೂ ಬೆಂಬಲಿಗರು ಸಾಥ್‌.

Trending News