ಹಿಂದೂಗಳ ಭಾವನೆಗಳಿಗೆ ಗೌರವ ಕೊಡಬೇಕು

  • Zee Media Bureau
  • Aug 31, 2022, 02:17 PM IST

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಸುಪ್ರೀಂ ಕೋರ್ಟ್‌ ಅವಕಾಶ ನೀಡಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ್‌, ಹಿಂದೂಗಳ ಭಾವನೆಗಳಿಗೂ ಗೌರವ ಕೊಡಬೇಕು. ತೀರ್ಪನ್ನು ಕೋರ್ಟ್‌ ಪುನರ್‌ ಪರಿಶೀಲಿಸಲಿ ಎಂದು ಮನವಿ ಮಾಡಿದ್ದಾರೆ.

Trending News