ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣ: ಶಂಕಿತ ಹುಬ್ಬಳ್ಳಿ-ಧಾರವಾಡಗೆ ಬಂದಿರೋ ಅನುಮಾನ

  • Zee Media Bureau
  • Mar 13, 2024, 01:09 PM IST

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣ
ಶಂಕಿತ ಹುಬ್ಬಳ್ಳಿ-ಧಾರವಾಡಗೆ ಬಂದಿರೋ ಅನುಮಾನ
ಶಂಕಿತನ ಪತ್ತೆಗೆ ಹುಬ್ಬಳ್ಳಿ-ಧಾರವಾಡದಲ್ಲೂ ಶೋಧ ಕಾರ್ಯ
ಎನ್‌ಐಎ ತಂಡದಿಂದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ
ಶಂಕಿತ ಓಡಾಡಿದ ಸ್ಥಳ ಗುರುತಿಸಿ, ಸ್ಥಳೀಯರಿಂದ ಮಾಹಿತಿ ಸಂಗ್ರಹ

Trending News