ಮಂಡ್ಯದಲ್ಲಿ ರೈತರಿಂದ ಬೆಂಗಳೂರು-ಮೈಸೂರು ಹೆದ್ದಾರಿ ತಡೆ

  • Zee Media Bureau
  • Dec 19, 2022, 08:41 PM IST

43ನೇ ದಿನಕ್ಕೆ ಕಾಲಿಟ್ಟ ಮಂಡ್ಯ ರೈತರ ಹೋರಾಟ. ರೈತರಿಂದ ಬೆಂಗಳೂರು-ಮೈಸೂರು ಹೆದ್ದಾರಿ ತಡೆ. ನೃತ್ಯ ಮಾಡಿ ರೈತರಿಂದ ವಿನೂತನ ಪ್ರತಿಭಟನೆ. ಪ್ರತಿಭಟನೆಯಲ್ಲಿ ಅರೆಬೆತ್ತಲೆ ನೃತ್ಯ ಮಾಡಿ ಆಕ್ರೋಶ.

Trending News