ಕರ್ನಾಟಕದ ಚಿರಾಪುಂಜಿ ಆಗುಂಬೆ ಘಾಟಿಯ ಮೇಲಿನ ನಿಷೇಧ ತೆರವು

  • Zee Media Bureau
  • Sep 6, 2023, 12:31 PM IST

ಕರ್ನಾಟಕದ ಚಿರಾಪುಂಜಿ ಎಂದೇ ಖ್ಯಾತಿ ಪಡೆದಿರುವ ಆಗುಂಬೆ ಘಾಟಿಯ ಮೇಲಿನ ನಿಷೇಧ ತೆರವಾಗಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಆಗುಂಬೆ ಘಾಟಿಯ 6,7 ಹಾಗೂ 11ನೇ ತಿರುವಿನಲ್ಲಿ ರಸ್ತೆ ಮತ್ತು ಭೂಕುಸಿತ ಉಂಟಾಗಿತ್ತು.

Trending News