ನೀವು ಪ್ರತಿ ತಿಂಗಳು ಉತ್ತಮ ಪಿಂಚಣಿ ಪಡೆಯಲು ಬಯಸಿದರೆ, ನೀವು ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಇಂದೇ ಅರ್ಜಿ ಸಲ್ಲಿಸಬೇಕು. ಈ ಯೋಜನೆಯಡಿಯಲ್ಲಿ, ನಿಮಗೆ ಪ್ರತಿ ತಿಂಗಳು ನಿಗದಿತ ಮೊತ್ತದಲ್ಲಿ ಖಾತರಿ ಪಿಂಚಣಿ ನೀಡಲಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕ 31 ಮಾರ್ಚ್ 2023 ಕೊನೆಯ ದಿನವಾಗಿದೆ.
Pension Scheme: ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯಲ್ಲಿ ವಾರ್ಷಿಕವಾಗಿ ಶೇ.7.40 ರಷ್ಟು ಬಡ್ಡಿಯ ಲಾಭ ಸಿಗುತ್ತದೆ. ಈ ಯೋಜನೆಯಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಸೇರಿ 30 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, ಅವರಿಗೆ ವಾರ್ಷಿಕವಾಗಿ 2,22,000 ರೂ.ಗಳನ್ನು ಬಡ್ಡಿಯನ್ನು ಆದಾಯದ ರೂಪದಲ್ಲಿ ಅಂದರೆ, ಮಾಸಿಕ 18500 ರೂ.ಗಳನ್ನು ಪಿಂಚಣಿಯ ರೂಪದಲ್ಲಿ ನೀಡಲಾಗುತ್ತದೆ.
PM Maandhan Yojana : ದೇಶದ ಅಸಂಘಟಿತ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾಂಧನ್ ಯೋಜನೆ (ಪಿಎಂ ಮಾಂಧನ್ ಯೋಜನೆ) ಯನ್ನು ಕೊಡುಗೆಯಾಗಿ ನೀಡಿದೆ. ಈ ಯೋಜನೆಯಡಿ, ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಪಿಂಚಣಿ ಸೌಲಭ್ಯ ಸಿಗಲಿದೆ.
ಆಕೆ ತನ್ನ ಕೆಲಸ ಮುಗಿಸಿ, ಸರ್ಕಾರ ನೀಡಿದ್ದ ವೃದ್ಧಾಪ್ಯ ವೇತನ ತರೋಕೆ ಹೋಗಿದ್ದಳು. ಹಾಗೆ ಹೋದ ಆಕೆ ಮರಳಿ ಬಂದಿದ್ದು ಮಾತ್ರ ಹೆಣವಾಗಿ. ಜನರನ್ನ ಕಾಯಬೇಕಿದ್ದ ಶಾಸಕರೇ ಆಕೆಯನ್ನ ಬಲಿ ಪಡೆದ್ರು ಅನ್ನೋ ಆರೋಪ ಕೇಳಿಬಂದಿದೆ. ಆದ್ರೆ ಅದಕ್ಕೆ ಶಾಸಕರು ಇಲ್ಲ ಇಲ್ಲ ಅಂತಿದ್ದಾರೆ. ಹಾಗಿದ್ರೆ ನಿಜಕ್ಕೂ ನಡೆದಿದ್ದೆನೂ ಅನ್ನೋದನ್ನ ನೀವೇ ನೋಡಿ.
Old Pension News : ಹಳೆ ಪಿಂಚಣಿ ಯೋಜನೆ ಜಾರಿಗೆ ದೇಶದೆಲ್ಲೆಡೆ ಚರ್ಚೆ ನಡೆಯುತ್ತಿದೆ. ಈ ನಡುವೆ ಹಳೆಯ ಪಿಂಚಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ಬಿಗ್ ಸುದ್ದಿಯೊಂದು ಹೊರಬೀಳುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಲ್ಲಿದೆ.
Jeevan Akshay Plan : ಇಂದಿನ ಕಾಲದಲ್ಲಿ ಹೆಚ್ಚಿನ ಜನ ಒಂದಲ್ಲ ಒಂದು ವಿಮಾ ಪಾಲಿಸಿಯನ್ನು ಖರೀದಿಸುತ್ತಾರೆ. ಹಿಗ್ಗಲಿ, ನೀವು ಉತ್ತಮ ಆದಾಯವನ್ನು ಪಡೆಯುವಂತಹ ಮನೆಯಲ್ಲಿ ಕುಳಿತು ಹೂಡಿಕೆ ಮಾಡುವ ಕೆಲ ಪಾಲಿಸಿಗಳಿವೆ. ಪಿಂಚಣಿ ವಿಚಾರದಲ್ಲಿ ನೀವು ಟೆನ್ಷನ್ ಆಗಿದ್ದರೆ. ನೀವು ಎಲ್ಐಸಿ ಯೋಜನೆಯೊಂದರಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಪ್ರತಿ ತಿಂಗಳು 20 ಸಾವಿರ ರೂಪಾಯಿಗಳನ್ನು ಪಡೆಯಬಹುದು.
Modi Government Pension Scheme: ಹೊಸ ವರ್ಷದ ಸಂದರ್ಭದಲ್ಲಿ, ನೀವು ಕೂಡ ಸರ್ಕಾರದ ಒಂದು ಅದ್ಭುತ ಯೋಜನೆಯಲ್ಲಿ ಹಣ ತೊಡಗಿಸಿದರೆ, ಭವಿಷ್ಯದಲ್ಲಿ ನೀವು ಸಾಕಷ್ಟು ಭದ್ರತೆಯನ್ನು ಪಡೆಯಬಹುದು. ಏಕೆಂದರೆ ಈ ಯೋಜನೆಯಲ್ಲಿ ನೀವು ನಿಮ್ಮ ಹೆಸರನ್ನು ನೋಂದಾಯಿಸಿದರೆ, ನೀವು ವಾರ್ಷಿಕವಾಗಿ 72 ಸಾವಿರ ರೂಪಾಯಿಗಳನ್ನು ಪಡೆಯಬಹುದು.
Old Pension Scheme : ಹಲವು ರಾಜ್ಯಗಳಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಬೇಡಿಕೆ ಹೆಚ್ಚುತ್ತಿದೆ. ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಸರ್ಕಾರಿ ನೌಕರರು ಬಹುದಿನಗಳಿಂದ ಆಗ್ರಹಿಸುತ್ತಿದ್ದಾರೆ.
Atal Pension Yojana : ಪ್ರತಿಯೊಂದು ವರ್ಗದವರ ಅನುಕೂಲಕ್ಕಾಗಿ ಸರ್ಕಾರದಿಂದ ವಿವಿಧ ಯೋಜನೆಗಳನ್ನು ನಡೆಸಲಾಗುತ್ತಿದೆ. ಇವುಗಳಲ್ಲಿ ಅನೇಕ ಪಿಂಚಣಿ ಯೋಜನೆಗಳನ್ನು ಸಹ ಸರ್ಕಾರ ನಡೆಸುತ್ತಿದೆ. ಅಟಲ್ ಪಿಂಚಣಿ ಯೋಜನೆ (APY) ಯೋಜನೆಯನ್ನು ಭಾರತ ಸರ್ಕಾರವು 2015-2016 ರ ಬಜೆಟ್ನಲ್ಲಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಘೋಷಿಸಿದೆ.
Finance Minister: EPFO ಚಂದಾದಾರರ ಪಾಲಿಗೊಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಚಂದಾದಾರರ ಪಿಂಚಣಿಯನ್ನು ತಿಂಗಳಿಗೆ ಪ್ರಸ್ತುತ 1,000 ರೂ.ಗಳಿಂದ ಹೆಚ್ಚಿಸುವ ಕಾರ್ಮಿಕ ಸಚಿವಾಲಯದ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಕ್ಕಾಗಿ ಸಂಸದೀಯ ಸಮಿತಿಯು ಹಣಕಾಸು ಸಚಿವಾಲಯದಿಂದ ವಿವರಣೆಯನ್ನು ಪಡೆಯಲಿದೆ.
PMVVY ಯೋಜನೆಯು ಗಂಡ ಮತ್ತು ಹೆಂಡತಿ ಇಬ್ಬರಿಗೂ ಫ್ರೀ ಯಾಗಿದೆ. ಹಿರಿಯ ನಾಗರಿಕರ ಅಗತ್ಯತೆಗಳನ್ನು ಇದರಲ್ಲಿ ತಿಳಿಸಲಾಗಿದೆ. ನಿವೃತ್ತಿಯ ನಂತರ, ಪತಿ ಮತ್ತು ಪತ್ನಿ ಇಬ್ಬರೂ ಈ ಯೋಜನೆಯಲ್ಲಿ ಜಂಟಿಯಾಗಿ ಹೂಡಿಕೆ ಮಾಡಿದರೆ ಸುಮಾರು 18,500 ರೂಪಾಯಿಗಳ ಪಿಂಚಣಿಯ ಲಾಭ ಪಡೆಯಬಹುದು.
ಇಂದು ನಾವು ನಿಮಗೆ ಅಂತಹ ಸರ್ಕಾರಿ ಯೋಜನೆಯ ಬಗ್ಗೆ ಮಾಹಿತಿ ತಂದಿದ್ದೇವೆ, ಇದರಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಮಾಸಿಕ ಪಿಂಚಣಿ ರೂಪದಲ್ಲಿ ದೊಡ್ಡ ಮೊತ್ತವನ್ನು ಪಡೆಯಬಹುದು. ಈ ಯೋಜನೆ - ಅಟಲ್ ಪಿಂಚಣಿ ಯೋಜನೆಯಾಗಿದೆ. ಈ ಯೋಜನೆಯ ಬಗ್ಗೆ ನಿಮಗಾಗಿ ಇಲ್ಲಿದೆ ನೋಡಿ..
ಪಿಂಚಣಿ ನಿಧಿ ನಿಯಂತ್ರಕ PFRDA ಯಿಂದ NPS ಮತ್ತು ಅಟಲ್ ಪಿಂಚಣಿ ಯೋಜನೆ ಎರಡರಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಬದಲಾವಣೆಯ ನಂತರ, ಈಗ ಯೋಜನೆಗೆ ಸಂಬಂಧಿಸಿದ ಚಂದಾದಾರರು ಯುಪಿಐ ಮೂಲಕ ಕೊಡುಗೆಯನ್ನು ಪಾವತಿಸಲು ಸಾಧ್ಯವಾಗುತ್ತದೆ.
ಎಲ್ಐಸಿ ಹೊಸ ಜೀವನ್ ಶಾಂತಿ ಯೋಜನೆಯು ಹೂಡಿಕೆದಾರರಿಗೆ ಒಂದೇ ಬಾರಿಗೆ ಏಕಕಾಲದಲ್ಲಿ ಹೂಡಿಕೆ ಮಾಡುವ ಮೂಲಕ ಜೀವಮಾನದ ಆದಾಯ ಅಥವಾ ಪಿಂಚಣಿ ಪಡೆಯುವ ಅವಕಾಶವನ್ನು ಒದಗಿಸುತ್ತಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಎಲ್ಐಸಿ ಹೊಸ ಜೀವನ್ ಶಾಂತಿ ಯೋಜನೆಯು ಹೂಡಿಕೆದಾರರಿಗೆ ಒಂದೇ ಬಾರಿಗೆ ಏಕಕಾಲದಲ್ಲಿ ಹೂಡಿಕೆ ಮಾಡುವ ಮೂಲಕ ಜೀವಮಾನದ ಆದಾಯ ಅಥವಾ ಪಿಂಚಣಿ ಪಡೆಯುವ ಅವಕಾಶವನ್ನು ಒದಗಿಸುತ್ತಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಹಬ್ಬದ ಸೀಸನ್ಗೂ ಮುನ್ನ ಕೇಂದ್ರ ಉದ್ಯೋಗಿಗಳಿಗೆ ಡಿಎ ಮತ್ತು ಬೋನಸ್ಗಳನ್ನು ನೀಡಿದ ನಂತರ ಭಾರತ ಸರ್ಕಾರವು ಗ್ರಾಚ್ಯುಟಿ ಮತ್ತು ಪಿಂಚಣಿಗಳ ಬಗ್ಗೆ ದೊಡ್ಡ ಘೋಷಣೆ ಮಾಡಿದೆ. ಹೊಸ ನಿಯಮವು ಕೇಂದ್ರ ಸರ್ಕಾರಿ ನೌಕರರಿಗೆ ಅನ್ವಯಿಸುತ್ತದೆ ಮತ್ತು ಅಂತಿಮವಾಗಿ ಇದು ರಾಜ್ಯಗಳಿಗೂ ಅನ್ವಯಿಸುತ್ತದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.