1980ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಿಎಂ ವೀರೇಂದ್ರ ಪಾಟೀಲ ಸ್ಪರ್ಧಿಸಿ ಗೆದ್ದಿದ್ದರು. ರಾಜ್ಯದಲ್ಲಿ ವೀರೇಂದ್ರ ಪಾಟೀಲರದ್ದು ದೊಡ್ಡ ಹೆಸರು. ರಾಜ್ಯದ ಯಾವುದೇ ಮೂಲೆಯಲ್ಲಿ ನಿಂತರೂ ಗೆಲುವು ಸಾಧಿಸಬಹುದಾದ ಧೀರ. ಕಾಂಗ್ರೆಸ್ ಪಕ್ಷ ಹೋಳಾಗಿದ್ದ ಸಂಕಷ್ಟದ ಸಮಯದಲ್ಲಿ ರಾಜಕೀಯ ಪುನರ್ ಜೀವನ ಕೊಟ್ಟಿದ್ದೇ ಬಾಗಲಕೋಟೆಯ ಮತದಾರರು. ಅಂದ್ ಹಾಗೆ.. ಬಿಜೆಪಿ ಅನ್ನೋದಕ್ಕಿಂತ ಸಂಸದರ ವೈಯಕ್ತಿಕ ವರ್ಚಸ್ಸೇ ಹೆಚ್ಚಿದೆ. ಹೀಗಾಗಿ ಬಾಗಲಕೋಟೆ ರಣಕಣದಲ್ಲಿ ಪಿಸಿ ಗದ್ದಿಗೌಡರ್ ಪ್ಲಸ್ ಮತ್ತು ಮೈನಸ್ ಏನೇನು ಅಂತ ನೋಡೋಣ..
ಟಿಕೆಟ್ ಆಕಾಂಕ್ಷಿಗಳು ತೆರೆಮರೆಯಲ್ಲಿಯೇ ಭಾರಿ ಪೈಪೋಟಿಯನ್ನು ನಡೆಸುತ್ತಿದ್ದಾರೆ. ಲೋಕಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ, ದಲಿತ, ಮುಸ್ಲಿಂ ಸೇರುವಂತೆ ಅಹಿಂದ ಮತಗಳೇ ನಿರ್ಣಾಯಕ. ಬಾಗಲಕೋಟೆ ಸಂಸತ್ ಕ್ಷೇತ್ರವು ಎಂಟು ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದೆ. ಬಾಗಲಕೋಟೆ ಜಿಲ್ಲೆಯ ಏಳು ಪಕ್ಕದ ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ. ಸದ್ಯ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು, ಕೋಟೆಯನ್ನ ಛಿದ್ರ ಮಾಡಲು ಕಾಂಗ್ರೆಸ್ ಪಕ್ಷ ರಣತಂತ್ರವನ್ನು ಹಣೆಯುತ್ತಿದೆ.
ಬಾಗಲಕೋಟೆ ಸಂಸತ್ ಕ್ಷೇತ್ರದಲ್ಲಿ ಹಲವು ಲೆಕ್ಕಾಚಾರ
4 ಬಾರಿ ಗೆದ್ದಿರೋ ಪಿ.ಸಿ ಗದ್ದಿಗೌಡರ್ ಎದುರಾಳಿ ಯಾರು?
ಸಂಸದ ಗದ್ದಿಗೌಡರ್ಗೆ ಠಕ್ಕರ್ ಕೊಡಲು ಸಜ್ಜು..!
ಗದ್ದಿಗೌಡರ್ ಬದಲಾಗಿ ಮುರುಗೇಶ್ ನಿರಾಣಿಗೆ ಟಿಕೆಟ್..?
ಸತತ ಐದನೆಯ ಬಾರಿಗೆ ಪಿಸಿ ಗದ್ದಿಗೌಡರ್ ಅದೃಷ್ಟ ಪರೀಕ್ಷೆ?
ಮಾಜಿ ZP ಅಧ್ಯಕ್ಷೆ ವೀಣಾ ಕಾಶಪ್ಪನವರ್ ʻಕೈʼ ಸ್ಪರ್ಧಿನಾ..?
ಕಳೆದ ಸಲ ಪೈಪೋಟಿ ನೀಡಿದ್ದ ವೀಣಾಗೆ ವಿರೋಚಿತ ಸೋಲು
ʻಕೈʼಯಲ್ಲಿ ವೀಣಾ ಮತ್ತು ಆನಂದ್ ನ್ಯಾಮಗೌಡ ಹೆಸರು
ವೀರಶೈವ ಲಿಂಗಾಯತ, ದಲಿತ, ಅಹಿಂದ ಮತ ನಿರ್ಣಾಯಕ
ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರ ಅಲ್ಲ ಮೈತ್ರಿ ಸರ್ಕಾರ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ ಮತ್ತು ಡಾ.ಜಿ.ಪರಮೇಶ್ವರ್ ಅಲೈಯನ್ಸ್ ಸರ್ಕಾರ’ವೆಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.
Karnataka Election Result 2023: 2018ರ ಚುನಾವಣೆಯಲ್ಲಿ ಪ್ರಮುಖ ಚಾನಲ್ಗಳು ಸಮೀಕ್ಷೆ ನೀಡಿದ್ದವು. ಈಗ ಬಿಜೆಪಿ ಬೂತ್, ವಿಧಾನಸಭೆ ಮಟ್ಟದಲ್ಲಿ ತೆಗೆದುಕೊಂಡ ಫೀಡ್ ಬ್ಯಾಕ್ನಲ್ಲಿ ನಾವು 108 ಸೀಟ್ ಗೆಲ್ಲುತ್ತೇವೆ ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.
ಅನುಮೋದನೆ ನೀಡಿರುವ ಪ್ರಸ್ತಾವನೆಗಳಲ್ಲಿ 50 ಕೋಟಿ ರೂ. ಗೂ ಹೆಚ್ಚಿನ ಬಂಡವಾಳ ಹೂಡಿಕೆಯ 17 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಅನುಮೋದನೆ ನೀಡಿದೆ. ಇದರಿಂದ 3552.66ಕೋಟಿ ರೂ. ಬಂಡವಾಳ ಹೂಡಿಕೆಯಾಗಿ 6933 ಜನರಿಗೆ ಉದ್ಯೋಗ ಲಭಿಸಲಿದೆ ಎಂದು ಹೇಳಿದ್ದಾರೆ.
Rishabh Shetty in United Nations: ಕಾಂತಾರ ಚಿತ್ರದ ಮೂಲಕ ಕನ್ನಡ ಚಲನಚಿತ್ರೋದ್ಯಮವನ್ನು ಬಾನೆತ್ತರಕ್ಕೆ ಕೊಂಡೊಂಯ್ದ ಕೀರ್ತಿ ರಿಷಬ್ ಶೆಟ್ಟಿ ಅವರಿಗೆ ಸಲ್ಲುತ್ತದೆ. ಇತ್ತೀಚೆಗೆ ದಾದಾಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2023ರಲ್ಲಿ ಅತ್ಯಂತ ಭರವಸೆಯ ನಟ ಪ್ರಶಸ್ತಿಯನ್ನು ಸಹ ರಿಷಬ್ ಗೆದ್ದಿದ್ದಾರೆ. ಕಾಂತಾರ ಸಿನಿಮಾದಲ್ಲಿ ಅವರ ಅಭಿನಯ ಕಂಡು ಇಡೀ ವಿಶ್ವವೇ ನಿಬ್ಬೆರಗಾಗಿದೆ.
ಶಾಲಾ ಮಕ್ಕಳಿಗೆ ಅಲಾರಂ ಹಂಚಿಕೆ ವಿಚಾರ. ಪಕ್ಷದ ಚಿಹ್ನೆ ಬಳಸಿದ್ದು ನಿಜ.. ಕೊಟ್ಟದ್ದು ನಿಜ. ಯಾವುದೇ ಶಿಕ್ಷರರು ಆಗಲಿ, ಬಿಇಓ ಬಳಸಿಕೊಂಡಿಲ್ಲ. ಆರೋಪ ಸತ್ಯಕ್ಕೆ ದೂರವಾದ ಸಂಗತಿ ಎಂದು ಬಾಗಲಕೋಟೆಯಲ್ಲಿ ಸಚಿವ ಮುರುಗೇಶ ನಿರಾಣಿ ಹೇಳಿದ್ರು.
ಲಕ್ಷಾಂತರ ಜನರಿಗೆ ಅನ್ನ, ಆಶ್ರಯ, ಜೀವನ ಕೊಟ್ಟ ಧರ್ಮಾತ್ಮ ಮುರುಗೇಶ ನಿರಾಣಿಯವರ ತೇಜೋವಧೆಗೆ ನಿಂತ ಮುಠ್ಠಾಳರಿಗೆ ಕಾಲವೇ ಉತ್ತರ ನೀಡುತ್ತದೆ ಎಂದು ಯತ್ನಾಳ್ ವಿರುದ್ಧ ಸಂಗಮೇಶ್ ನಿರಾಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಜಿಎಫ್ನಲ್ಲಿನ 13 ಸಾವಿರ ಎಕರೆ ಜಮೀನನ್ನು ಚಿನ್ನದಗಣಿಗಾರಿಕೆಗಾಗಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿತ್ತು. ಈಗ ಗಣಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ. ಹೆಚ್ಚುವರಿಯಾಗಿ ಉಳಿದಿರುವಭೂಮಿಯನ್ನು ವಾಪಾಸ್ ಪಡೆದುಕೊಳ್ಳಲು ಕೇಂದ್ರ ಸರ್ಕಾರದ ಜೊತೆ ಸಂವಹನ ನಡೆಸಲಾಗಿತ್ತು.
ನನಗೆ ಒಬ್ರು ಬಚ್ಚಾ ಅಂತಾ ಹೇಳಿದ್ದಾರೆ. ನಾನು ಒಪ್ಕೋತೀನಿ, ನಾನು ಒಬ್ಬ ಬಚ್ಚಾನೇ. ಯಾಕಂದ್ರೆ ನನ್ನ ನೆತ್ತಿಯ ಮೇಲಿನ ಮಾಂಸ ಆರಿಲ್ಲ ಎಂದು ಬಾಗಲಕೋಟೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.