Mansoor Ali Khan: ಇತ್ತೀಚೆಗೆ ನಟ ಮನ್ಸೂರ್ ಅಲಿ ಖಾನ್, ಲಿಯೋ ಚಿತ್ರದಲ್ಲಿ ನಟಿ ತ್ರಿಶಾ ಜೊತೆ 'ಬೆಡ್ರೂಮ್ ಸೀನ್ ಇಲ್ಲ' ಎಂದು ಹೇಳಿ, ವಿವಾದಕಕ್ಕೆ ಗುರಿಯಾಗಿ, ಮತ್ತೆ ನಟಿ ತ್ರಿಶಾ, ರೋಜಾ, ಖುಷ್ಬೂ ವಿರುದ್ಧ ನಾಲಿಗೆ ಹರಿಬಿಟ್ಟು ಸಕತ್ ಸುದ್ದಿಯಲ್ಲಿದ್ದಾರೆ. ಇದೀಗ ಮದ್ರಾಸ್ ಹೈಕೋರ್ಟ್ ಈತನ ಬಾಲ ಕತ್ತರಿಸಿದೆ. ಇಲ್ಲಿದೆ ಕಂಪ್ಲೀಟ್ ಸ್ಟೋರಿ.
High Court on MS Dhoni Plea: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಸಲ್ಲಿಸಿದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಐಪಿಎಸ್ ನಿವೃತ್ತ ಅಧಿಕಾರಿ ಜಿ ಸಂಪತ್ ಕುಮಾರ್ ಅವರಿಗೆ ಮದ್ರಾಸ್ ಹೈಕೋರ್ಟ್ 15 ದಿನಗಳ ಜೈಲು ಶಿಕ್ಷೆ ವಿಧಿಸಿದೆ.
Trisha Case: ಸೌತ್ ಸುಂದರಿ ನಟಿ ತ್ರಿಶಾ ಬಗ್ಗೆ ತಮಿಳು ನಟ ಮನ್ಸೂರ್ ಅಲಿ ಖಾನ್ ಅಸಹ್ಯಕರ ಹೇಳಿಕೆಗಳಿಗೆ ಪ್ರಕರಣ ದಾಖಲಾಗಿದ್ದು, ಇದು ವಿವಾದ ನ್ಯಾಯಾಲಯದ ಮೆಟ್ಟಿಲೇರಿ, ಸದ್ಯ ಮನ್ಸೂರ್ ಅಲಿ ಖಾನ್ಗೆ ಮುಖಭಂಗವಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
Summons to Actress Vijayalakshmi : 2011ರಲ್ಲಿ ನಟಿ ವಿಜಯಲಕ್ಷ್ಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸೀಮನ್ ಸುಳ್ಳು ಮದುವೆ ಭರವಸೆ ನೀಡಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವಿಧವೆಯರ ದೇವಾಲಯ ಪ್ರವೇಶವನ್ನು ತಡೆಯುವಂಥ ‘ಸಿದ್ಧಾಂತ’ ಕಾನೂನಿನ ಆಡಳಿತವಿರುವ ಸುಸಂಸ್ಕೃತ ಸಮಾಜದಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದ್ದು, ಮಹಿಳೆಗೆ ತನ್ನದೇ ಆದ ಗುರುತಿದೆ ಎಂದು ಸ್ಪಷ್ಟಪಡಿಸಿದೆ.ವಿಧವೆ ಮಹಿಳೆಯೊಬ್ಬಳು ದೇವಸ್ಥಾನಕ್ಕೆ ಪ್ರವೇಶಿಸುವ ದೇಗುಲಕ್ಕೆ ಅಶುದ್ಧತೆಯನ್ನು ಉಂಟುಮಾಡುವ ಪುರಾತನ ನಂಬಿಕೆಗಳು ರಾಜ್ಯದಲ್ಲಿ ಚಾಲ್ತಿಯಲ್ಲಿರುವುದು ದುರುದೃಷ್ಟಕರ ಸಂಗತಿ ಎಂದು ಹೇಳಿದೆ.
ಮದ್ರಾಸ್ ಹೈಕೋರ್ಟ್ ತನ್ನ ಇತ್ತೀಚಿನ ತೀರ್ಪಿನಲ್ಲಿ, ಹೆಂಡತಿಯು ಮನೆಕೆಲಸಗಳನ್ನು ನಿರ್ವಹಿಸುವ ಮೂಲಕ ಕುಟುಂಬದಲ್ಲಿ ವಿವಿಧ ಆಸ್ತಿಗಳ ಸ್ವಾಧೀನಕ್ಕೆ ಕೊಡುಗೆ ನೀಡಿದಾಗ, ಆಕೆಯು ಕುಟುಂಬದ ಆಸ್ತಿಯಲ್ಲಿ ಸಮಾನ ಪಾಲುಗೆ ಅರ್ಹಳಾಗಿರಬೇಕು ಎಂದು ಅಭಿಪ್ರಾಯಪಟ್ಟಿದೆ.
Daughters Inherit Fathers Property - ಸುಪ್ರೀಂ ಕೋರ್ಟ್ನ (Supreme Court) ಪ್ರಕಾರ, ಒಬ್ಬ ಹಿಂದೂ ವ್ಯಕ್ತಿ ಮೃತಪಟ್ಟರೆ, ಅವನ ಆಸ್ತಿಯ ಮೇಲೆ ಇತರ ಸಂಬಂಧಿಕರಿಗಿಂತ ಆ ವ್ಯಕ್ತಿಯ ಮಗಳ ಹಕ್ಕು ಮೊದಲು ಇರಲಿದೆ ಎನ್ನಲಾಗಿದೆ.
Bumper To Bumper Insurance: ಹೊಸ ವಾಹನ ಖರೀದಿಯ ಮೇಲೆ 5 ವರ್ಷಗಳ ಕಾಲ ಬಂಪರ್ ಟು ಬಂಪರ್ ತೆಗೆದುಕೊಂಡ ನಂತರ, ವಾಹನಗಳ ಬೆಲೆ ₹ 50,000 ರಿಂದ ₹ 200000 ಕ್ಕೆ ಏರಿಕೆಯಾಗುತ್ತಿದೆ, ಇದನ್ನು ಆಟೋ ಕಂಪನಿಗಳು ಕೂಡ ವಿರೋಧಿಸಿದ್ದವು. ಇದಕ್ಕೆ ಮದ್ರಾಸ್ ಹೈಕೋರ್ಟ್ ಇಂದು ಮಹತ್ವದ ತೀರ್ಪೊಂದನ್ನು ನೀಡಿದೆ.
ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದ್ದು, ಸಾಂಪ್ರದಾಯಿಕ ಗೂಳಿ ಪಳಗಿಸುವ ಕ್ರೀಡೆ ಜಲ್ಲಿಕಟ್ಟುವಿನಲ್ಲಿ ಕೇವಲ ಸ್ಥಳೀಯ ತಳಿಯ ಗೂಳಿಗಳು ಮಾತ್ರ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದೆ.
2021 ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ ) ನಿಯಮಗಳನ್ನು ಪ್ರಶ್ನಿಸಿ ಗಾಯಕ ಟಿ.ಎಮ್.ಕೃಷ್ಣಾ ಅವರು ಮದ್ರಾಸ್ ಹೈಕೋರ್ಟ್ಗೆ ಮೊರೆಹೋಗಿದ್ದಾರೆ.
EC Approaches SC Against Madras HC - ಏಪ್ರಿಲ್ 26ರಂದು ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ, ಕೊರೊನಾದಿಂದ ಬಿಗಡಾಯಿಸಿದ ಪರಸ್ಥಿತಿ ಹಿನ್ನೆಲೆ ಚುನಾವಣಾ ಆಯೋಗದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದರು. ಕೇವಲ ಚುನಾವಣಾ ಆಯೋಗದ ಕಾರಣ ದೇಶದಲ್ಲಿ ಎರಡನೇ ಕೊರೊನಾ ಅಲೆ ಸೃಷ್ಟಿಯಾಗಿದೆ ಎಂದು ಅವರು ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದರು.
CBI Missing Gold: ಗಟ್ಟಿ ಹಾಗೂ ಆಭರಣದ ರೂಪದಲ್ಲಿ ಮಾಯವಾಗಿರುವ 103 ಕೆ.ಜಿ ಚಿನ್ನ, 400.47 ಕಿಲೋಗ್ರಾಮ್ ಚಿನ್ನದ ಭಾಗವಾಗಿದ್ದು, ಇದನ್ನು ಸಿಬಿಐ ಅಧಿಕಾರಿಗಳು ಸುರಾನಾ ಕಾರ್ಪೋರೇಶನ್ ಲಿಮಿಟೆಡ್ ಕಚೇರಿಯ ಮೇಲೆ ನಡೆಸಲಾಗಿದ್ದ ದಾಳಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದರು.
ಆನ್ಲೈನ್ ರಮ್ಮಿ, ಕಾರ್ಡ್ ಆಟಗಳು ಮತ್ತು ಹಣವನ್ನು ಒಳಗೊಂಡ ಇತರ ಆಟಗಳ ಮೇಲೆ ರಾಷ್ಟ್ರವ್ಯಾಪಿ ನಿಷೇಧ ಹೇರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನುಗಳನ್ನು ಜಾರಿ ತರಬೇಕು ಎಂದು ಮದ್ರಾಸ್ ಹೈಕೋರ್ಟ್ನ ಮಧುರೈ ನ್ಯಾಯಪೀಠ ತಿಳಿಸಿದೆ.
ಚೆನ್ನೈನಲ್ಲಿ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ನಗರ ಮತ್ತು ಅದರ ಉಪನಗರಗಳಲ್ಲಿನ ಸಾಂಕ್ರಾಮಿಕ ಪರಿಸ್ಥಿತಿ ಆತಂಕಕಾರಿಯಾಗಿದೆ ಆದ್ದರಿಂದ ಸ್ವಲ್ಪ ಸಮಯದವರೆಗೆ ಸಂಪೂರ್ಣ ಲಾಕ್ಡೌನ್ ಏಕೆ ಜಾರಿಗೆ ತರಲು ಸಾಧ್ಯವಿಲ್ಲ? ಎಂದು ಮದ್ರಾಸ್ ಹೈಕೋರ್ಟ್ (Madras High Court ) ಗುರುವಾರ ಸರ್ಕಾರವನ್ನು ಪ್ರಶ್ನಿಸಿದೆ.
ಕರೋನವೈರಸ್ ಬೆಳವಣಿಗೆಯನ್ನು ತಡೆಯಲು ಜಾರಿಗೆ ತಂದಿರುವ ಸಾಮಾಜಿಕ ದೂರ ಪ್ರೋಟೋಕಾಲ್ ಅನ್ನು ಉಲ್ಲಂಘಿಸಲಾಗುತ್ತಿದೆ ಎಂದು ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ರಾಜ್ಯದ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದೆ. ಆದಾಗ್ಯೂ, ಇದು ರಾಜ್ಯದಲ್ಲಿ ಆನ್ಲೈನ್ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.