Lok Sabha election 2024 : ಬಿಜೆಪಿ ಹಾಗೂ ಜೆಡಿಎಸ್ ಹಲವು ಕಾರ್ಯಕರ್ತರು ಆ ಪಕ್ಷಗಳನ್ನು ತೊರೆದು ನಮ್ಮ ಪಕ್ಷ ಸೇರುತ್ತಿದ್ದಾರೆ. ಇದರಿಂದಾಗಿ ನಮಗೆ ಮತ್ತಷ್ಟು ಶಕ್ತಿ ಹೆಚ್ಚಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ರಾಮನಗರದಲ್ಲಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.
ಅಭ್ಯರ್ಥಿ ಬದಲಿಸಲು ಪಟ್ಟು ಹಿಡಿದಿರೋ ರೇಣುಕಾಚಾರ್ಯ ಟೀಂ ಸಿದ್ದೇಶ್ವರ ಕುಟುಂಬ ವಿರುದ್ಧ ಬಂಡೆದ್ದವರ ಜೊತೆ BSY ಮಾತುಕತೆ ಮಧ್ಯಾಹ್ನ 1 ಗಂಟೆಗೆ ದಾವಣಗೆರೆ ಅಪೂರ್ವ ರೇಸಾರ್ಟ್ನಲ್ಲಿ ಸಭೆ ಬಿಎಸ್ವೈ ಎಂಟ್ರಿಯಿಂದ ಶಮನವಾಗುತ್ತಾ ದಾವಣಗೆರೆ ಬಂಡಾಯ..?
Liquor and money seized during elections: ದೇಶದಲ್ಲಿ ಚುನಾವಣಾ ಆಯೋಗ ಲೋಕಸಭೆ ಚುನಾವಣೆಗೆ ಸಿದ್ಧತೆಯಲ್ಲಿ ತೊಡಗಿದೆ. ಇದೇ ವೇಳೆ ಚುನಾವಣಾ ಪ್ರಚಾರದ ಸಮಯದಲ್ಲಿ ಪೊಲೀಸರು ವಶಪಡಿಸಿಕೊಂಡ ಮದ್ಯ ಮತ್ತು ನಗದು ಏನಾಗುತ್ತದೆ ಎನ್ನುವುದರ ಬಗ್ಗೆ ತಿಳಿಯೋಣ..
ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯ ಬಿಸಿ..!
ಮರಾಠ ಸಮುದಾಯಕ್ಕೆ ಟಿಕೆಟ್ ಮಿಸ್, ಅಸಮಾಧಾನ
ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ
ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ನೇತೃತ್ವದಲ್ಲಿ ಸಭೆ
ಲೋಕಸಭಾ ಚುನಾವಣೆ ಗೆಲುವಿಗಾಗಿ ಮನೆ ದೇವರ ಮೊರೆ ಹೋದ ಮೈತ್ರಿ ಅಭ್ಯರ್ಥಿ ಬೆಂ.ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ರಿಂದ ದೇವರಿಗೆ ಪೂಜೆ ಕುಟುಂಬ ಸಮೇತರಾಗಿ ಆಗಮಿಸಿ ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಮಂಜುನಾಥ್
ಗದಗ ಜಿಲ್ಲೆ ನರಗುಂದ ಭಾಗದಿಂದಲೂ ಬಂದಿರುವ ಸಮಾಜದ ಮುಖಂಡರು ನರಗುಂದ ಮುಖಂಡರ ಜೊತೆ ಮಾತುಕತೆ ನಡೆಸ್ತಿರುವ ವೀಣಾ ಕಾಶಪ್ಪನವರ್ ಸಭೆ ನಂತರ ವೀಣಾ ಕಾಶಪ್ಪನವರ್ ಯಾವ ನಿರ್ಣಯ ಎಂಬ ಭಾರೀ ಕುತೂಹಲ
ಬಾಗಲಕೋಟೆ ನವನಗರ ಸೆಕ್ಟರ್ ನಂ. 63 ರಲ್ಲಿರುವ ಕಾಶಪ್ಪನವರ್ ಮನೆ ಗದಗ ಜಿಲ್ಲೆ ನರಗುಂದ ಭಾಗದಿಂದಲೂ ಬಂದಿರುವ ಸಮಾಜದ ಮುಖಂಡರು ನರಗುಂದ ಮುಖಂಡರ ಜೊತೆ ಮಾತುಕತೆ ನಡೆಸ್ತಿರುವ ವೀಣಾ ಕಾಶಪ್ಪನವರ್ ಸಭೆ ನಂತರ ವೀಣಾ ಕಾಶಪ್ಪನವರ್ ಯಾವ ನಿರ್ಣಯ ಎಂಬ ಭಾರೀ ಕುತೂಹಲ
ಬಿ.ಎಸ್.ಯಡಿಯೂರಪ್ಪ ವಿರುದ್ಧ ತೊಡೆ ತಟ್ಟಿದ ಕೆ.ಎಸ್.ಈಶ್ವರಪ್ಪ ಮಾಜಿ ಸಿಎಂ BSY ಕ್ಷೇತ್ರದಲ್ಲಿ ಮಾಜಿ ಡಿಸಿಎಂ ಅಬ್ಬರದ ರೋಡ್ ಶೋ ರೋಡ್ ಶೋ ನಡೆಸಿ ಬಿಎಸ್ವೈ ಕುಟುಂಬಕ್ಕೆ ಟಕ್ಕರ್ ನೀಡಲು ಪ್ಲಾನ್
Lok Sabha Elections 2024 : ಹತ್ತು ವರ್ಷ ಅಧಿಕಾರ ಮಾಡಿದ ಮೋದಿ ಸರ್ಕಾರ ಜನರಿಗೆ ತೋರಿಸಲು ಒಂದೇ ಒಂದು ಕೆಲಸವನ್ನೂ ಮಾಡಿಲ್ಲ. ಹೀಗಾಗಿ ಶ್ರೀರಾಮನ ಹೆಸರಲ್ಲಿ ಮತ ಕೇಳುವಂತಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Lok Sabha Election 2024 Special: ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಚುನಾವಣೆ 2024ರ ರಣಕಹಳೆ ಮೊಲಗಿಸಿದ್ದು, ಏಲ್ಲಾ ರಾಜಕೀಯ ಪಕ್ಷಗಳು ಇದೀಗ ಪ್ರಚಾರ ಸಿದ್ಧತೆಯಲ್ಲಿ ತೊಡಗಿವೆ. ನಮ್ಮ ದಾವಣಗೆರೆ ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲ್ಪಡುತ್ತದೆ. ಆದರೆ ಈ ಬಾರಿ ಕಾಂಗ್ರೆಸ್ ಕನಕ್ಕಿಳಿಸಿರುವ ಅಭ್ಯರ್ಥಿಯಿಂದಾಗಿ ಈ ಕ್ಷೇತ್ರದಲ್ಲಿ ಕುತೂಹಲಕಾರಿ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ (Lok Sabha Election 2024 News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.