ಬುಧವಾರದ ಮಾತುಕತೆ ವೇಳೆ, ಕಾರಿಡಾರ್ನ ಕಾರ್ಯಾಚರಣೆಯ ಸಮಯದಲ್ಲಿ, ವೈದ್ಯಕೀಯ ಪ್ರಕರಣಗಳಂತಹ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಕಾರಿಡಾರ್ ಮತ್ತು ವಿಧಾನಗಳನ್ನು ಬಳಸುವ ಬಗ್ಗೆ ವಿನಿಮಯ ಮಾಹಿತಿಯ ವಿಧಾನಗಳನ್ನು ಅಂತಿಮಗೊಳಿಸುವ ಕುರಿತು ಅಧಿಕಾರಿಗಳು ಮಾತುಕತೆ ನಡೆಸಲಿದ್ದಾರೆ.
ಭಾರತೀಯ ಪಾಸ್ ಪೋರ್ಟ್ ಹೊಂದಿದವರಿಗೆ ಕರ್ತಾರಪುರ ಗುರುದ್ವಾರಕ್ಕೆ ವೀಸಾ ರಹಿತವಾಗಿ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ. ಪ್ರತಿದಿನ 5000 ಭಾರತೀಯ ಯಾತ್ರಾರ್ಥಿಗಳಿಗೆ ಗುರುದ್ವಾರಕ್ಕೆ ಭೇಟಿ ನೀಡಲು ಅನುಮತಿ ನೀಡಲಾಗಿದೆ.
ಕರ್ತಾರ್ಪುರ ಕಾರಿಡಾರ್ನ ವಿಧಾನಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಭಾರತ-ಪಾಕಿಸ್ತಾನ ಅಧಿಕಾರಿಗಳ ಎರಡನೇ ಸುತ್ತಿನ ಸಭೆಯ ದಿನಾಂಕ ನಿಗದಿಯಾಗುತ್ತಿದ್ದಂತೆ ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂದಕ್ ಸಮಿತಿಯಿಂದ ಗೋಪಾಲ್ ಸಿಂಗ್ ಚಾವ್ಲಾ ಅವರನ್ನು ತೆಗೆದುಹಾಕಲಾಗಿದೆ.
ಕಾರ್ತಾರ್ಪುರ ಕಾರಿಡಾರ್ ವಿಚಾರವಾಗಿ ಎಪ್ರಿಲ್ ಮೊದಲ ವಾರದಲ್ಲೇ ಎರಡನೇ ಸುತ್ತಿನ ಮಾತುಕತೆ ನಡೆಯಬೇಕಿತ್ತು. ಆದರೆ ಕರ್ತಾರ್ಪುರ ಕಾರಿಡಾರ್ಗೆ ಸಂಬಂಧಿಸಿದ ಸಮಿತಿಯಲ್ಲಿ ಪಾಕಿಸ್ತಾನ ಖಲಿಸ್ತಾನಿ ಅಂಶಗಳನ್ನು ನೇಮಕ ಮಾಡಿದ್ದರಿಂದ ಭಾರತ ಮಾತುಕತೆ ಮುಂದೂಡಲಾಗಿತ್ತು.
ಪಂಜಾಬ್ ಸಚಿವ ಮತ್ತು ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಕರ್ತಾರ್ಪುರ್ ಗಡಿ ಕಾರಿಡಾರ್ ಸಮಾರಂಭದಲ್ಲಿ ಹಾಜರಾಗಲು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಿಧು ಅವರಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.ಇದಕ್ಕೆ ಸಿಧು ಕೂಡ ಒಪ್ಪಿಗೆಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.