Indian Railways Big Descision: ಭಾರತೀಯ ರೈಲ್ವೇ ಇಲಾಖೆ (Indian Railways)ಮಂಗಳವಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರ ಅಡಿಯಲ್ಲಿ ಯಾವುದೇ ರಾಜ್ಯ ಸರ್ಕಾರ (State Governments) ಅಥವಾ ಕಂಪನಿಯು (Companies) ರೈಲನ್ನು ಬಾಡಿಗೆಗೆ ಪಡೆಯಬಹುದು. ಇದಕ್ಕಾಗಿ ರೈಲ್ವೆ ಸಚಿವಾಲಯವು ಮಧ್ಯಸ್ಥಗಾರರೊಂದಿಗೆ ಚರ್ಚಿಸಿದೆ. ಈ ಸೇವೆಗೆ ರೈಲ್ವೆ ಕನಿಷ್ಠ ಶುಲ್ಕವನ್ನು ವಿಧಿಸುತ್ತದೆ. ಈ ಯೋಜನೆಗಾಗಿ ಒಟ್ಟು 3333 ಕೋಚ್ಗಳನ್ನು ಅಂದರೆ 190 ರೈಲುಗಳನ್ನು ರೈಲ್ವೆ ಇಲಾಖೆ ಗುರುತಿಸಿದೆ.
Indian Railways: ನೀವು ಕನ್ಫರ್ಮ್ ರೈಲ್ವೇ ಟಿಕೆಟ್ ರದ್ದುಗೊಳಿಸುವ ಮೊದಲು ಸಮಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ರೈಲು ಹೊರಡುವ 30 ನಿಮಿಷಗಳ ಮೊದಲು ನೀವು ಕಾಯ್ದಿರಿಸಿದ ಟಿಕೆಟ್ ಅನ್ನು ರದ್ದುಗೊಳಿಸಿದರೆ, ನೀವು ಟಿಕೆಟ್ ಮೌಲ್ಯದ ಸ್ವಲ್ಪ ಮರುಪಾವತಿಯನ್ನು ಪಡೆಯುತ್ತೀರಿ.
Indian Railways: ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ರೈಲ್ವೆ ಮಂಡಳಿ ಸುತ್ತೋಲೆ ಹೊರಡಿಸಿದೆ. ಶೀಘ್ರದಲ್ಲೇ ರೈಲ್ವೇ ಮತ್ತೆ ರೈಲಿನಲ್ಲಿ ಬೇಯಿಸಿದ ಆಹಾರವನ್ನು ನೀಡಲು ಪ್ರಾರಂಭಿಸುತ್ತದೆ ಎಂದು ಹೇಳಲಾಗಿದೆ.
Railway News: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಮಾಧಾನದ ಸುದ್ದಿಯೊಂದು ಪ್ರಕಟವಾಗಿದೆ, ಏಕೆಂದರೆ ಇದೀಗ ಮತ್ತೆ ಪ್ರಯಾಣಿಕರಿಗೆ ಆಹಾರದ ವ್ಯವಸ್ಥೆ ಮಾಡಲಾಗುವುದು. ಅಂದರೆ, ರೈಲುಗಳಲ್ಲಿ ಬೇಯಿಸಿದ ಆಹಾರವನ್ನು ನೀಡುವ (Cooked Food On Train) ಸೇವೆಯನ್ನು ರೈಲ್ವೆ ಇಲಾಖೆ ಪುನರಾರಂಭಿಸಲಿದೆ.
ಈಗ ನೀವು ಟಿಕೆಟ್ ಬುಕ್ ಮಾಡುವ ಮೊದಲು ಮೊಬೈಲ್ ನಂಬರ್ ಮತ್ತು ಇಮೇಲ್ ಪರಿಶೀಲನೆಯನ್ನು ಮಾಡಬೇಕಾಗಿದೆ. ಅದರ ನಂತರವೇ ನೀವು ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುತ್ತದೆ. ಅದರ ಸಂಪೂರ್ಣ ಪ್ರಕ್ರಿಯೆಯ ಇಲ್ಲಿದೆ.
ಕೋವಿಡ್ ಮಾರ್ಗ ಸೂಚಿಯಂತೆ, ರೈಲ್ವೆ ವಿಶೇಷ ವಿಭಾಗಗಳಲ್ಲಿ ರೈಲುಗಳನ್ನು ಓಡಿಸಲು ಪ್ರಾರಂಭಿಸಿದೆ. ರೈಲುಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿತ್ತು.
ಗುಡ್ಡದ ಬಂಡೆಗಳು ಬಿದ್ದಿದ್ದರಿಂದ ರೈಲಿನ ಐದು ಬೋಗಿಗಳು ಹಳಿತಪ್ಪಿವೆ ಎಂದು ಹೇಳಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಅಪಘಾತದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಲಾಗುತ್ತಿದೆ.
ಈ ವ್ಯವಹಾರದಿಂದ ನೀವು ಸಾಕಷ್ಟು ಹಣ ಕೂಡ ಗಳಿಸಬಹುದು. ಅತ್ಯಂತ ವಿಸ್ಮಯಕಾರಿ ಸಂಗತಿಯೆಂದರೆ ನೀವು ಭಾರತೀಯ ರೈಲ್ವೆಯೊಂದಿಗೆ ಈ ವ್ಯವಹಾರವನ್ನು ಆರಂಭಿಸಬೇಕು. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಟ್ವಿಟರ್ನಲ್ಲಿ , ಪ್ರಯಾಣಿಕರೊಬ್ಬರು ಭಾರತೀಯ ರೈಲ್ವೇಗೆ ಪ್ರಶ್ನೆಯೊಂದನ್ನು ಕೇಳಿದ್ದರು. ನಾನು ಮೂವರು ಹಿರಿಯ ನಾಗರಿಕರಿಗೆ ಟಿಕೆಟ್ ಕಾಯ್ದಿರಿಸಿದ್ದೇನೆ. ಆ ಸಂದರ್ಭದಲ್ಲಿ 102 ಬರ್ತ್ಗಳು ಲಭ್ಯವಿತ್ತು.
Indian Railways: ರೈಲಿನಲ್ಲಿ ಪ್ರಯಾಣಿಸುವ ಸಮಯದಲ್ಲಿ, ರೈಲ್ವೇಯಿಂದ ನಿಷೇಧಿತ ವಸ್ತುಗಳ ಸಮೇತ ಸಿಕ್ಕಿ ಬೀಳುವ ಪ್ರಯಾಣಿಕರಿಗೆ ದಂಡ ವಿಧಿಸಬಹುದು. ಅಲ್ಲದೆ, ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
ಹಬ್ಬದ ಸೀಸನ್ ಇದೀಗ ನಡೆಯುತ್ತಿದೆ. ರೈಲುಗಳಲ್ಲಿ ವಿಪರೀತ ರಶ್ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಆರಾಮದಾಯಕ ಪ್ರಯಾಣಕ್ಕಾಗಿ ಪ್ರಯಾಣದ ಮೊದಲು, ತಮ್ಮೊಂದಿಗೆ ಸೀಮಿತ ಲಗೇಜ್ಗಳನ್ನು ಮಾತ್ರ ಕೊಂಡೊಯ್ಯುವಂತೆ ರೈಲ್ವೆ ಇಲಾಖೆ ಪ್ರಯಾಣಿಕರನ್ನು ಕೇಳಿದೆ.
ಕೇಂದ್ರ ಅಂಚೆ ನೌಕರರ ದೀಪಾವಳಿ ಬೋನಸ್ ಅನ್ನು ಕಟ್ ಮಾಡಲಾಗಿದೆ. ಕೇಂದ್ರ ಸರ್ಕಾರದ ಅಂಚೆ ನೌಕರರಿಗೆ ದೊಡ್ಡ ನಷ್ಟವಾಗಿದೆ. ಈ ಬಾರಿಯ ದೀಪಾವಳಿಯಲ್ಲಿ, ಈ ಉದ್ಯೋಗಿಗಳಿಗೆ ಅರ್ಧ ದಿನದ ಬೋನಸ್ ಸಿಗುತ್ತದೆ. ಈ ನೌಕರರಿಗೆ 120 ದಿನಗಳ ಬೋನಸ್ ನೀಡಲು ಹಣಕಾಸು ಸಚಿವಾಲಯ ಸ್ಪಷ್ಟವಾಗಿ ನಿರಾಕರಿಸಿದೆ. ಅಂಚೆ ಇಲಾಖೆಯ ಅರ್ಹ ಉದ್ಯೋಗಿಗಳಿಗೆ ಈ ಬಾರಿ ಕೇವಲ 60 ದಿನಗಳ ಬೋನಸ್ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
IRCTC iPay Refund: ಐಆರ್ಸಿಟಿಸಿ ಹೊಸ ಪಾವತಿ ಗೇಟ್ವೇ 'ಐಪೇ' ಅನ್ನು ಪರಿಚಯಿಸಿದೆ. ಇದರ ಸಹಾಯದಿಂದ, ಈಗ ನಿಮ್ಮ ಮರುಪಾವತಿಯನ್ನು ತಕ್ಷಣವೇ ಹಿಂತಿರುಗಿಸಲಾಗುತ್ತದೆ. ಅದರ ಬಗ್ಗೆ ವಿವರವಾಗಿ ತಿಳಿಯಿರಿ.
ತುಟ್ಟಿ ಭತ್ಯೆಯ ಹೆಚ್ಚಳದ ಜೊತೆಗೆ, ಹಲವಾರು ಕೇಂದ್ರ ಸರ್ಕಾರಿ ಉದ್ಯೋಗಿಗಳು ಈ ಹಬ್ಬದ ಋತುವಿನಲ್ಲಿ ಬಡ್ತಿಗಳನ್ನು ಪಡೆದಿದ್ದಾರೆ.ಗಮನಾರ್ಹವಾಗಿ ಭಾರತೀಯ ರೈಲ್ವೇ ಅಧಿಕಾರಿಗಳಿಗೆ ಬಡ್ತಿಗಳನ್ನು ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.