ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ನಿಮ್ಮ ಪ್ರಯಾಣ ಇನ್ನೂ ಮುಂದೆ ಸಿಸಿಟಿವಿಯ ಕಣ್ಣಗಾವಿನಲ್ಲಿರಲಿದೆ.ಹೌದು, ಒಂದು ವೇಳೆ ನೀವು ಕೊಂಚ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದೆ ಆದಲ್ಲಿ ದಂಡವನ್ನು ತೆರಬೇಕಾಗುತ್ತದೆ.
ನಗರದ ಮಹದೇವಪುರ ವಲಯ ಹಗದೂರು ವಾರ್ಡ್ ವ್ಯಾಪ್ತಿಯಲ್ಲಿ ಸ್ವಾವಲಂಬಿ ಜೀವನ ಸಾಗಿಸುವ ಸಲುವಾಗಿ ವಲಯ ಜಂಟಿ ಆಯುಕ್ತರಾದ ದಾಕ್ಷಾಯಿಣಿ ರವರು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಿದರು.
B Dayananda: ನಮ್ಮ ಪೊಲೀಸರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚಿನದಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಲೇಜು ಓದುತ್ತಲೇ ರಕ್ತ ಕೈಗೆ ಹತ್ತಿಸಿಕೊಂಡಿದ್ದರು. ಓದಿನಲ್ಲಿ ಡ್ರಾಪೌಟ್ ಆಗಿ ಪೋಲಿ ಸುತ್ತಿದ್ರು. ಹೀಗಿದ್ದಾಗ ಅದೊಂದು ಯುವತಿಯ ವಿಚಾರ ಕಿವಿಗೆ ಬಿದ್ದಿತ್ತು. ಗೆಳೆಯನ ಹುಡುಗಿ ಹಿಂದೆ ಸುತ್ತುತ್ತಿದ್ದ ಯುವಕನ ಬೆನ್ನಟ್ಟಿದ್ರು. ಟ್ರೈ ಆ್ಯಂಗಲ್ ಲವ್ ಸ್ಟೋರಿಯೊಂದಕ್ಕೆ ಕನೆಕ್ಟೇ ಇಲ್ಲದ ಅಮಾಯಕನೊಬ್ಬನನ್ನ ಕೊಲೆ ಮಾಡಿದ್ದ ಆರು ಜನ ಹಂತಕರನ್ನ ಹೆಣ್ಣೂರು ಮತ್ತು ಬಾಣಸವಾಡಿ ಪೊಲೀಸರು ಸದ್ಯ ಬಂಧಿಸಿದ್ದಾರೆ.
ಗಂಡ-ಮಕ್ಕಳೊಂದಿಗೆ ಆಳ್ಳಾಲಸಂದ್ರದಲ್ಲಿ ಇಂದಿರಾ ವಾಸವಾಗಿದ್ದು ಜೀವನಕ್ಕಾಗಿ ಮನೆಗೆಲಸ ಮಾಡುತ್ತಿದ್ದರು. ಮಗಳನ್ನ ಕುಣಿಗಲ್ ನ ಹೆಬ್ಬೂರು ನಿವಾಸಿ ಗೋವಿಂದಗೌಡ ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಕೆಲ ತಿಂಗಳ ಬಳಿಕ ದಂಪತಿ ನಡುವೆ ಕೌಟುಂಬಿಕ ಕಲಹ ಹಿನ್ನೆಲೆ ತವರು ಮನೆಗೆ ಬರುತ್ತಿದ್ದ ಮಗಳನ್ನ ಕಂಡು ಇಂದಿರಾ ಚಿಂತಾಕ್ರಾಂತಳಾಗಿದ್ದಳು.
Mysterious Shadow In Bengaluru: ‘ಬೆಂಗಳೂರಿನ ಹವಾಮಾನದಲ್ಲಿ ಏಲಿಯನ್ಗಳು ತಮ್ಮ ಬಟ್ಟೆಗಳನ್ನು ಒಣಗಿಸಲು ಪ್ರಯತ್ನಿಸುತ್ತಿದ್ದಾರಾ?’ ಎಂದು ಟ್ವಿಟರ್ ಬಳಕೆದಾರ ಫನ್ನಿಯಾಗಿ ಟ್ವೀಟ್ ಮಾಡಿದ್ದಾರೆ.
ಅಂದೊಂದಿತ್ತು ಕಾಲ ಜನ ನಾಯಿ ಬೆಕ್ಕು ಸಾಕಿ ಫೋಟೋ ಹೊಡೆದು ಸ್ಟೇಟಸ್ ಹಾಕ್ತಾ ಇದ್ರು. ಈಗ ಹೆಬ್ಬಾವಿನ ಜೊತೆ ಮುದ್ದು ಮಾಡ್ತಾ ಪ್ರೀತಿಯಿಂದ ಅದನ್ನ ಸಾಕಲು ಶುರು ಮಾಡಿದ್ದಾರಂತೆ, ಜಾಸ್ತಿ ಈಗ ಈ ಪೈಥಾನ್ ಗೆ ಬೇಡಿಕೆಯಂತೆ.. ಅಷ್ಟಕ್ಕೂ ಇದು ನಾವು ಹೇಳ್ತಾ ಇಲ್ಲ, ಈ ಬಗ್ಗೆ ಅನಿಮಲ್ ಶಾಪ್ ಓನರ್ ಸೈಯ್ಯದ್ ಏನ್ ಹೇಳಿದ್ದಾರೆ ಗೊತ್ತಾ...
ಹಲವಾರು ವಿಧ್ವಂಸಕ ಕೃತ್ಯ ನಡೆಸಿ, ಅಮಾಯಕರನ್ನು ಬಲಿ ಪಡೆದ ಭಯೋತ್ಪಾದಕ ಮಸೂದ್ ಅಜರ್ನನ್ನು, ರಾಹುಲ್ ಗಾಂಧಿ ಮಸೂದ್"ಜೀ" ಎಂದು ಕರೆಯುವ ಮೂಲಕ ಉಗ್ರರ ಬಗ್ಗೆ ತಮಗಿರುವ ಆಂತರಿಕ ಪ್ರೇಮವನ್ನು ವ್ಯಕ್ತಪಡಿಸಿದ್ದರು ಎಂದು ಬಿಜೆಪಿ ಟ್ವೀಟ್ ಮಾಡಿದೆ.
HD Kumaraswamy: ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಜನರು ನೆಮ್ಮದಿಯಿಂದ ಬದುಕುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಇದೇ ವೇಳೆ ಸರ್ಕಾರಕ್ಕೆ ಸಹಲೆ ನೀಡಿದರು.
ಮಾಜಿ ಪಿಎಂ ಎಚ್ಡಿ ದೇವೇಗೌಡರ ದೆಹಲಿ ಪ್ರವಾಸ ರದ್ದು
ಅನಾರೋಗ್ಯದ ಕಾರಣದಿಂದ ಬೆಂಗಳೂರಿನಲ್ಲೇ ಉಳಿದ ಗೌಡ್ರು
ಸೋಮವಾರ ತೆರಳಿ ಎನ್ಡಿಎ ನಾಯಕರ ಜೊತೆ ಮಾತುಕತೆ ಸಾಧ್ಯತೆ
ಬಿಜೆಪಿ ಜೆಡಿಎಸ್ ಮೈತ್ರಿ ಕುರಿತು ಮಾತುಕತೆ ನಡೆಸಲಿರುವ ಗೌಡ್ರು
ಕುತೂಹಲ ಮೂಡಿಸಿರುವ ಉಭಯ ಪಕ್ಷಗಳ ನಾಯಕರ ಭೇಟಿ
ಮೋದಿಯ ಓಟಕ್ಕೆ ಲಗಾಮು ಹಾಕಲು ವಿಪಕ್ಷಗಳು ಸ್ಕೆಚ್ ಲೋಕಸಭಾ ಚುನಾವಣೆಗೆ ವಿರೋಧ ಪಕ್ಷಗಳ ಶಕ್ತಿ ಪ್ರದರ್ಶನ ಇಂದು ಹಾಗೂ ನಾಳೆ ಎರಡು ದಿನಗಳ ಕಾಲ ಮಹತ್ವದ ಸಭೆ ಪಾಟ್ನಾದ ಬಳಿಕ ಬೆಂಗಳೂರಿನಲ್ಲಿ ನಡೆಯುತ್ತಿರುವ 2ನೇ ಸಭೆ ಒಟ್ಟು24 ಪಕ್ಷಗಳ 49 ಮಂದಿ ನಾಯಕರು ಭಾಗವಹಿಸುವ ನಿರೀಕ್ಷೆ
Latest RTO rules in Karnataka: ವಾಹನ ಸವಾರರೇ ಎಚ್ಚರವಾಗಿರಿ. ಮೈಯೆಲ್ಲ ಕಣ್ಣಾಗಿದ್ದರೆ ಮಾತ್ರ ನೀವು ಬಚಾವ್ ಆಗಲು ಸಾಧ್ಯ. ಇಲ್ಲದಿದ್ದರೆ ನಿಮ್ಮ ಕೈ ತಪ್ಪಿ ಹೋಗುತ್ತೆ ನಿಮ್ಮ ಪ್ರೀತಿಯ ವಾಹನ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.