ಮಂಗಳ ಗೋಚರ 2024: ಧೈರ್ಯ, ಶೌರ್ಯ, ಮದುವೆಯ ಅಂಶವಾದ ಮಂಗಳವು ಶೀಘ್ರದಲ್ಲೇ ತನ್ನ ರಾಶಿಯನ್ನು ಬದಲಾಯಿಸಲಿದೆ. ಮಂಗಳನು ಧನು ರಾಶಿಯಿಂದ ಹೊರಬಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಪರಿಣಾಮ ಕೆಲವು ರಾಶಿಗಳ ಜನರಿಗೆ ಆರ್ಥಿಕ ಪ್ರಗತಿಯಾಗಲಿದ್ದು, ಸಾಕಷ್ಟು ಹಣ ಗಳಿಸುವ ಅವಕಾಶ ದೊರೆಯಲಿದೆ.
ಮಾಘ ಸಪ್ತಮಿ 2024: ಮಾಘ ಮಾಸದ ಸಪ್ತಮಿಯನ್ನು ರಥಸಪ್ತಮಿ ಎಂತಲೂ ಕರೆಯುತ್ತಾರೆ. ರಥಸಪ್ತಮಿಯು ಸೂರ್ಯ ದೇವರ ಆರಾಧನೆಗೆ ಪ್ರಮುಖ ದಿನವಾಗಿದೆ. ಹೀಗೆ ಮಾಡುವುದರಿಂದ ಯಶಸ್ಸು ಮತ್ತು ಆರೋಗ್ಯದ ಆಶೀರ್ವಾದ ಸಿಗುತ್ತದೆ.
Trigrahi Yog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಯಲ್ಲಿ ಸೂರ್ಯ, ಶನಿ ಹಾಗೂ ಬುಧರ ಕೃಪೆಯಿಂದ ತ್ರಿಗ್ರಹಿ ಯೋಗ ರಚನೆಯಾಗುತ್ತಿದ್ದು, ಇದರಿಂದ ವಿಷ್ಣುಪತ್ನಿಯ ಕೃಪೆಯಿಂದ ಮೂರು ರಾಶಿಗಳ ಜನರ ಮೇಲೆ ಭಾರಿ ಕನಕವೃಷ್ಟಿಯಾಗಲಿದೆ. (Spiritual News In Kannada)
Dhanshakti Yog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರುವರಿ ಗಿಂಗಲಿನಲ್ಲಿ ಮಕರ ರಾಶಿಯಲ್ಲಿ ಶುಕ್ರ ಹಾಗೂ ಮಂಗಳನ ಮೈತ್ರಿ ನೆರವೇರಲಿದ್ದು, ಇದರಿಂದ ಮಕರ ರಾಶಿಯಲ್ಲಿ ಧನಶಕ್ತಿ ಯೋಗ ರಚನೆಯಾಗುತ್ತಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ಬಿಸ್ನೆಸ್, ನೌಕರಿ ಹಾಗೂ ವ್ಯಾಪಾರದಲ್ಲಿ ಬಂಪರ್ ಲಾಭ ಕಾದಿದೆ. (Spiritual News In Kannada)
ಶುಕ್ರ ಗೋಚರ 2024: ಜ್ಯೋತಿಷ್ಯದಲ್ಲಿ ಶುಕ್ರನನ್ನು ಸಂಪತ್ತು, ವೈಭವ ಮತ್ತು ಐಷಾರಾಮಿ ಅಂಶವೆಂದು ಪರಿಗಣಿಸಲಾಗುತ್ತದೆ. ಜನವರಿ 29ರಂದು ಶುಕ್ರನು ನಕ್ಷತ್ರಪುಂಜಗಳನ್ನು ಬದಲಾಯಿಸಲಿದ್ದು, ಇದರಿಂದ 3 ರಾಶಿಯ ಜನರಿಗೆ ಬಂಪರ್ ಲಾಭವನ್ನು ನೀಡಲಿದ್ದಾನೆ.
Horoscope Today: ವೃಷಭ ರಾಶಿಯವರ ಹಣಕಾಸಿನ ಪರಿಸ್ಥಿತಿಯ ಬಗ್ಗೆ ನೀವು ಸ್ವಲ್ಪ ಹೆಚ್ಚು ಜಾಗೃತರಾಗಬೇಕು. ನೀವು ಸಂಪೂರ್ಣವಾಗಿ ಫಿಟ್ ಆಗಬೇಕಾದರೆ ನಿಯಮಿತ ವ್ಯಾಯಾಮ ಮಾಡಬೇಕು. ವ್ಯವಹಾರದಲ್ಲಿ ನಿಮಗೆ ಲಾಭವಾಗಬಹುದು. ಕುಟುಂಬದ ಹಿರಿಯರು ಇತರರಿಗಿಂತ ನಿಮಗೆ ಒಲವು ತೋರುವ ಸಾಧ್ಯತೆಯಿದೆ.
Lemon Astro Benefits: ಜನರು ದೀರ್ಘ ಪ್ರಯಾಣಕ್ಕೆ ಹೋದಾಗ, ಅವರು ಮೊದಲು ತಮ್ಮ ನಾಲ್ಕು ಚಕ್ರದ ಕೆಳಗೆ ನಿಂಬೆಹಣ್ಣನ್ನು ಇಟ್ಟುಕೊಂಡು ನಂತರ ಮುಂದೆ ಹೋಗುವುದನ್ನು ನೀವು ಹೆಚ್ಚಾಗಿ ನೋಡಿರಬಹುದು. ಹಾಗೇಯೇ ಹೊಸ ಕಾರಿನ ಕೆಳಗೆ ನಿಂಬೆಹಣ್ಣನ್ನು ಇಡುವ ಸಂಪ್ರದಾಯವಿದೆ, ಇದರ ಬಗ್ಗೆ ನಿಮಗೆ ತಿಳಿದಿದೆಯೇ..
Rahu-Shukra Yuti 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಪ್ರತಿ ಗ್ರಹಕ್ಕೂ ಕೂಡ ತನ್ನದೇ ಆದ ಮಹತ್ವವಿದೆ. ಹಾಗಾಗಿ ಯಾವುದೇ ಗ್ರಹದ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಕೂಡ ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಶೀಘ್ರದಲ್ಲೇ ರಾಹು-ಶುಕ್ರ ಯುತಿ ಸಂಭವಿಸಲಿದ್ದು ಇದರೊಂದಿಗೆ ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎಂದು ಹೇಳಲಾಗುತ್ತಿದೆ.
Laxmi Narayan Yog: ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಯೋಗಗಳನ್ನು ಶುಭ ಯೋಗಗಳು ಎಂದು ಬಣ್ಣಿಸಲಾಗುತ್ತದೆ. ಅಂತಹ ಯೋಗಗಳಲ್ಲಿ ಲಕ್ಷ್ಮೀ ನಾರಾಯಣ ಯೋಗವೂ ಒಂದು . ಮುಂದಿನ ತಿಂಗಳು ಲಕ್ಷ್ಮೀ ನಾರಾಯಣ ಯೋಗದಿಂದ ಕೆಲವು ರಾಶಿಯವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭವಾಗಲಿವೆ ಎಂದು ಹೇಳಲಾಗುತ್ತಿದೆ.
Kedar Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಐದು ಶತಮಾನಗಳ ಬಳಿಕ ಕೇದಾರ ರಾಜಯೋಗ ರಚನೆಯಾಗುತ್ತಿದೆ. ಈ ರಾಜಯೋಗ ನಿರ್ಮಾಣದಿಂದ ಕೆಲ ರಾಶಿಗಳ ಜನರ ಬಾಳಲ್ಲಿ ಹಣದ ಹೊಳೆಯೇ ಹರಿಯಲಿದ್ದು, ಜೀವನದಲ್ಲಿ ಚಿನ್ನದಂತಹ ಕಾಲ ಆರಂಭವಾಗಲಿದೆ (Spiritual News In Kannada)
Importance of Footwear Placement : ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿರುವ ಪ್ರತಿ ವಸ್ತುವೂ ಸಹ ವ್ಯಕ್ತಿಯ ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರಲಿದೆ ಎಂದು ಹೇಳಲಾಗಿದೆ. ವಾಸ್ತುವಿನಲ್ಲಿ ನಾವು ಧರಿಸುವ ಚಪ್ಪಲಿ, ಶೂ ಸಹ ನಮ್ಮ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ ಎಂದು ಉಲ್ಲೇಖಿಸಲಾಗಿದೆ.
Astrology Tips: ನೀವು ಮನಸ್ಸಿನಲ್ಲಿ ಇಚ್ಛೆಯೊಂದಿಗೆ ದೇವರನ್ನು ಪ್ರಾರ್ಥಿಸಿದರೆ ಮತ್ತು ಅದು ನೆರವೇರಿದರೆ, ನೀವು ಆ ದೇವ-ದೇವತೆಗಳಿಗೆ ಕೃತಜ್ಞತೆ ಸಲ್ಲಿಸಬೇಕು ಮತ್ತು ಸರಿಯಾದ ಮಾರ್ಗದಲ್ಲಿ ಭಕ್ತಿಯಿಂದ ಪೂಜಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಆಸೆ ಈಡೇರಿದರೆ, ಮೊದಲು ದೇವರಿಗೆ ಧನ್ಯವಾದ ತಿಳಿಸಬೇಕು.
Mangal Gochar 2024: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇನ್ನೂ ಕೆಲವೇ ದಿನಗಳಲ್ಲಿ ಮಂಗಳ ರಾಶಿ ಪರಿವರ್ತನೆಯಾಗಲಿದ್ದು, ಇದರ ಪರಿಣಾಮವಾಗಿ ಮೂರು ರಾಶಿಯವರ ಜೀವನದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ ಎಂದು ಹೇಳಲಾಗುತ್ತಿದೆ.
Surya Meen Rashi Gochar 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಸೂರ್ಯನ ಮೀನ ರಾಶಿ ಗೋಚರ ನೆರೆವೆರುತ್ತಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ಭಾರಿ ಧನಲಾಭ ಉಂಟಾಗುವ ಸಂಕೇತಗಳಿವೆ. (Spiritual News In Kannada)
Lucky Zodiac Signs In 2024: ವೃಷಭ ರಾಶಿಯವರ ಮೇಲೆ ಶುಕ್ರನ ಪ್ರಭಾವ ಹೆಚ್ಚು. ಶುಕ್ರನನ್ನು ಸಂಪತ್ತು, ಸಂಪತ್ತು, ಐಶ್ವರ್ಯ ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಶುಕ್ರನ ಕೃಪೆಯಿಂದ ಈ ರಾಶಿಯವರಿಗೆ ಬಹಳ ಸುಲಭವಾಗಿ ಸಕಲ ಸೌಕರ್ಯಗಳು ದೊರೆಯುತ್ತವೆ. ಇವರಿಗೂ ಸಹ ಯಾವುದೇ ರೀತಿ ಹಣದ ಕೊರತೆ ಕಾಡುವುದಿಲ್ಲ.
Jupiter Venus Yuti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮೇಷ ರಾಶಿಯಲ್ಲಿ ಗುರು ಹಾಗೂ ಶುಕ್ರರ ಯುತಿ ನೆರವೇರಲಿದ್ದು, ಧನ ಕುಬೇರ ಕೃಪೆಯಿಂದ ಈ ರಾಶಿಗಳ ಜನರ ಜೀವನದಲ್ಲಿ ಚಿನ್ನದಂತಹ ಕಾಲ ಆರಂಭಗೊಳ್ಳಲಿದೆ. (Spiritual News In Kannada)
Sunday Born People Personality: ಭಾನುವಾರ ಜನಿಸಿದವರು ತಮ್ಮ ಗುಣಗಳಿಂದಲೇ ಇತರರಿಗಿಂತ ಭಿನ್ನವಾಗಿ ಕಾಣುತ್ತಾರೆ. ಯಾರಿಗೆ ಸಹಾಯ ಮಾಡಬೇಕಾದರೂ ನಿಸ್ವಾರ್ಥ ಭಾವದಿಂದ ಸಹಾಯ ಮಾಡುತ್ತಾರೆ.
Rahu Dosh: ಯಾವುದೇ ವ್ಯಕ್ತಿಯ ಜಾತಕದಲ್ಲಿ ರಾಹು ಅಶುಭ ಸ್ಥಾನದಲ್ಲಿದ್ದರೆ ಆತನ ಜೀವನ ಸಂಕಷ್ಟಗಳಿಂದ ತುಂಬಿರುತ್ತದೆ. ಹಾಗಾಗಿ, ರಾಹು ದೋಷದಿಂದ ಉಂಟಾಗುವ ಹಾನಿಯನ್ನು ತಪ್ಪಿಸಲು ಕೆಲವು ಕ್ರಮಗಳನ್ನು ಕೈಗೊಳ್ಳುವುದು ತುಂಬಾ ಅಗತ್ಯವಾಗಿದೆ.
Budh Gochar 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧನು ಶೀಘ್ರದಲ್ಲೇ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಇದರ ಫಲವಾಗಿ ಮೂರು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎಂದು ಹೇಳಲಾಗುತ್ತಿದೆ.
Guru Yuvavasthe Movement 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಫೆಬ್ರುವರಿ 19ರಂದು ದೇವಗುರು ಬೃಹಸ್ಪತಿ ಯುವಾವಸ್ಥೆಗೆ ಪ್ರವೇಶಿಸಲಿದ್ದು, ಇದರಿಂದ ಕೆಲ ರಾಶಿಗಳ ಜನರಿಗೆ ಭಾಗ್ಯದ ಭಾರಿ ಬೆಂಬಲ ಸಿಗಲಿದ್ದು, ಅವರಿಗೆ ಅಪಾರ ಸಿರಿಸಂಪತ್ತು ಪ್ರಾಪ್ತಿಯಾಗಲಿದೆ. (Spiritual News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.