ಹಿಡಿದ ಕೆಲಸವನ್ನು ಸಾಧಿಸಿಯೇ ತೀರುತ್ತಾರೆ ಈ ರಾಶಿಯವರು

ರಾಶಿ, ಕುಂಡಲಿ ಮತ್ತು ನಕ್ಷತ್ರದ ಮೂಲಕ ವ್ಯಕ್ತಿಯ ಭವಿಷ್ಯವನ್ನು ಮಾತ್ರವಲ್ಲದೆ ಅವನ ವಿಶಿಷ್ಟ ಗುಣಗಳನ್ನು ಸಹ ತಿಳಿದುಕೊಳ್ಳಬಹುದು. ಕೆಲವು ರಾಶಿಯವರು ಅತ್ಯಂತ ಹಠ ಮಾರಿಗಳಾಗಿರುತ್ತಾರೆ. ಅವರು ತಾವು ಹಿಡಿದ ಕೆಲಸ ಮುಗಿಸುವವರೆಗೂ ನೆಮ್ಮದಿಯಿಂದ ಇರುವುದಿಲ್ಲ. 

ಬೆಂಗಳೂರು : ರಾಶಿ, ಕುಂಡಲಿ ಮತ್ತು ನಕ್ಷತ್ರದ ಮೂಲಕ ವ್ಯಕ್ತಿಯ ಭವಿಷ್ಯವನ್ನು ಮಾತ್ರವಲ್ಲದೆ ಅವನ ವಿಶಿಷ್ಟ ಗುಣಗಳನ್ನು ಸಹ ತಿಳಿದುಕೊಳ್ಳಬಹುದು. ಕೆಲವು ರಾಶಿಯವರು ಅತ್ಯಂತ ಹಠ ಮಾರಿಗಳಾಗಿರುತ್ತಾರೆ. ಅವರು ತಾವು ಹಿಡಿದ ಕೆಲಸ ಮುಗಿಸುವವರೆಗೂ ನೆಮ್ಮದಿಯಿಂದ ಇರುವುದಿಲ್ಲ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಮೇಷ  ರಾಶಿಯ ಜನರು ತುಂಬಾ ಹಠಮಾರಿ. ಅವರ ಈ ಸ್ವಭಾವವು ಜೀವನದಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ನಿಗದಿತ ಗುರಿ ತಲುಪಿದ ನಂತರವೇ ಅವರು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಮಂಗಳನ ಪ್ರಭಾವವು ಅವರನ್ನು ನಿರ್ಭೀತ ಮತ್ತು ಧೈರ್ಯಶಾಲಿಯಾಗಿ ಮಾಡುತ್ತದೆ. 

2 /4

ತುಲಾ ರಾಶಿಯವರು ಯಾವಾಗಲೂ ಗೆಲ್ಲುವ ಉದ್ದೇಶವನ್ನು ಹೊಂದಿರುತ್ತಾರೆ. ಯಾವುದೇ ಗುರಿಯನ್ನು ಸಾಧಿಸಲು ಕಷ್ಟಪಟ್ಟು ಕೆಲಸ ಮಾಡಲು ಅವರು ಎಂದಿಗೂ ಹಿಂಜರಿಯುವುದಿಲ್ಲ. ಅವರ ಈ ಗುಣವೇ ಎಲ್ಲರನ್ನೂ ಅವರತ್ತ ಸೆಳೆಯುತ್ತದೆ. ತುಲಾ ರಾಶಿಯ ಜನರು ಉನ್ನತ ಸ್ಥಾನಗಳನ್ನು ಸುಲಭವಾಗಿ ತಲುಪಬಹುದು. 

3 /4

ವೃಶ್ಚಿಕ ರಾಶಿಯವರು ನಿರ್ಭೀತ, ಧೈರ್ಯಶಾಲಿ ಸ್ವಭಾವದವರು. ಅವರಿಗೆ ಜೀವನದಲ್ಲಿ ಯಶಸ್ಸು ಬಹಳ ಮುಖ್ಯವಾಗಿರುತ್ತದೆ.   ಜೀವನದಲ್ಲಿ ಯಶಸ್ಸು ಪಡೆಯಲು ಅವರು ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತಾರೆ.  ಈ ರಾಶಿಯವರೊಂದಿಗೆ  ಸ್ಪರ್ಧಿಸುವುದು ಸುಲಭವಲ್ಲ.    

4 /4

ಮಕರ ರಾಶಿಯವರು ಶ್ರಮಜೀವಿಗಳು. ಅವರು ಯಾವುದೇ ಕೆಲಸವನ್ನು ಪೂರ್ಣಗೊಳಿಸುವ ನಿರ್ಧಾರ ತೆಗೆದುಕೊಂಡರೆ ಆ ಕೆಲಸ ಪೂರ್ತಿಯಾಗುವವರೆಗೆ ಸುಮ್ಮನಿರುವುದಿಲ್ಲ.  ಅವರು ಮಾಡುವ ಕೆಲಸಗಳಿಗೆ ಖಂಡಿತವಾಗಿಯೂ ಒಳ್ಳೆಯ ಪ್ರತಿಫಲ ಸಿಗುತ್ತದೆ.