ಶನಿಯಿಂದ ತ್ರಿಗ್ರಾಹಿ ಯೋಗ ರಚನೆ.. ಈ ರಾಶಿಗಳಿಗೆ ಬಂಪರ್‌ ಲಾಟರಿ! ಗಣೇಶ ಹಬ್ಬದಿಂದಲೇ ಬೆಳಗುವುದು ಭಾಗ್ಯ, ಅದೃಷ್ಟದ ಆಟ ಶುರು.. ಲಕ್ಷಾಧಿಪತಿ ಆಗೋದು ಖಚಿತ.!

Trigrahi yog Effects: ವಿನಾಯಕ ಚತುರ್ಥಿಯ ದಿನ ಅಪರೂಪದ ತ್ರಿಗ್ರಾಹಿ ಯೋಗ ಸಂಭವಿಸುತ್ತಿದೆ. ಇದು ಕೆಲವು ರಾಶಿಗಳ ಜನರ ಜೀವನದಲ್ಲಿ ಬಹುದೊಡ್ಡ ಬದಲಾವಣೆ ತರಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಕೆಲವು ಯೋಗಗಳು ವ್ಯಕ್ತಿಯ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರುತ್ತವೆ. ಇದರಿಂದಾಗಿ ಜೀವನದಲ್ಲಿ ನಿರೀಕ್ಷೆಯಂತೆ ಉನ್ನತ ಸ್ಥಾನವನ್ನು ತಲುಪಬಹುದು. ವಿಶೇಷವಾಗಿ ತ್ರಿಗ್ರಾಹಿ ಯೋಗವು ಅಂತಹ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ.

2 /7

ವಿನಾಯಕ ಚತುರ್ಥಿಯ ದಿನ ಅಪರೂಪದ ತ್ರಿಗ್ರಾಹಿ ಯೋಗ ಸಂಭವಿಸುತ್ತಿದೆ. ಒಂದು ಕಡೆ ಗಣೇಶ ಚೌತಿ ಇನ್ನೊಂದು ಕಡೆ ತ್ರಿಗ್ರಾಹಿ ಯೋಗ ಇವೆರಡೂ ಕೂಡ ವ್ಯಕ್ತಿಯನ್ನು ಜೀವನದಲ್ಲಿ ಯಶಸ್ಸನ್ನು ದಯಪಾಲಿಸುತ್ತವೆ. 

3 /7

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಯೋಗಗಳು ಮಾನವನ ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ಉಂಟುಮಾಡಬಹುದು. ಈ ಬಾರಿ ಶನಿ, ಶುಕ್ರ, ಮಂಗಳ ಗ್ರಹಗಳು ಸೇರಿ ತ್ರಿಗ್ರಾಹಿ ಯೋಗವನ್ನು ರಚಿಸುತ್ತಿವೆ. ಇದು ಕೆಲವು ರಾಶಿಗಳ ಜನರ ಜೀವನದಲ್ಲಿ ಬಹುದೊಡ್ಡ ಬದಲಾವಣೆ ತರಲಿದೆ. 

4 /7

ತುಲಾ ರಾಶಿ: ಈ ರಾಶಿಯವರಿಗೆ ಇನ್ಮುಂದೆ ಮುಟ್ಟಿದ್ದೆಲ್ಲ ಚಿನ್ನ. ತಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ. ನ್ಯಾಯಾಲಯದ ಪ್ರಕರಣಗಳಲ್ಲಿಯೂ ಯಶಸ್ವಿಯಾಗುತ್ತಾರೆ. ಯಾವುದೇ ಕೆಲಸವನ್ನು ನಿಲ್ಲಿಸದೆ ಪೂರ್ಣಗೊಳಿಸುತ್ತಾರೆ.

5 /7

ಧನು ರಾಶಿ: ತ್ರಿಗ್ರಾಹಿ ಯೋಗವೂ ಇವರಿಗೆ ಫಲದಾಯಕವಾಗಿದೆ. ಬಹುದಿನಗಳಿಂದ ಸಾಧ್ಯವಾಗದ ಕಂಕಣ ಭಾಗ್ಯ ಈಗ ಕೂಡಿ ಬರುತ್ತದೆ. ಧನ ಸಂಪತ್ತಿನ ವೃದ್ಧಿಯಾಗುತ್ತದೆ. 

6 /7

ಕರ್ಕ ರಾಶಿ: ಅನಿರೀಕ್ಷಿತ ಆರ್ಥಿಕ ಲಾಭ. ವಿದೇಶ ಪ್ರಯಾಣ ಮಾಡುವರು. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳಲಿವೆ.

7 /7

ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.