ಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟ ರಾಹು ಇನ್ನು ಮುಂದೆ ಹರಿಸುತ್ತಾನೆ ಕೃಪಾ ದೃಷ್ಟಿ ! 2025ರವರೆಗೆ ಈ ರಾಶಿಯವರಿಗೆ ರಾಜ ವೈಭೋಗ ! ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನಮಾನದ ಯೋಗ

ಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟು ಸತಾಯಿಸಿದ್ದ ರಾಹು ಇನ್ನು ಮುಂದೆ ಈ ರಾಶಿಯವರ ಜೀವನದಲ್ಲಿ ಅದೃಷ್ಟದ ಹೊನಲನ್ನು  ಹರಿಸುತ್ತಾನೆ.2025ರವರೆಗೆ ಈ ರಾಶಿಯವರಿಗೆ ಒಲಿದು ಬರುವುದು ರಾಜ ವೈಭೋಗ. 

ಬೆಂಗಳೂರು : ಯಾರ ಜಾತಕದಲ್ಲಿ ರಾಹುವಿನ ಸ್ಥಾನ ಉತ್ತಮವಾಗಿರುವುದೋ ಅವರು   ಆರ್ಥಿಕ, ದೈಹಿಕ, ಮಾನಸಿಕ ಸಮಸ್ಯೆಯಿಂದ ಮುಕ್ತರಾಗುತ್ತಾರೆ. ರಾಹು ಅಕ್ಟೋಬರ್ 30, 2023 ರಂದು ಮೀನ ರಾಶಿಯಲ್ಲಿ ಸಂಕ್ರಮಿಸಿದ್ದು ಮೇ 2025 ರವರೆಗೆ ಅದೇ ಸ್ಥಾನದಲ್ಲಿ ಇರುತ್ತಾನೆ.ಇದರೊಂದಿಗೆ ರಾಹು ಸಹ ಕಾಲಕಾಲಕ್ಕೆ ನಕ್ಷತ್ರವನ್ನು ಬದಲಾಯಿಸುತ್ತಾನೆ. ಈ ಸಮಯದಲ್ಲಿ ರಾಹು ಉತ್ತರ ಭಾದ್ರಪದದ ಮೂರನೇ ಪಾದವನ್ನು ಸಂಕ್ರಮಿಸುತ್ತಿರುವುದು ಮುಖ್ಯವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ರಾಹು ಶನಿಯ ನಕ್ಷತ್ರದಲ್ಲಿ ಅತ್ಯಂತ ಶಕ್ತಿಶಾಲಿಯಾಗುತ್ತಾನೆ.ರಾಹು ಮತ್ತು ಶನಿಯ ನಡುವಿನ ಸ್ನೇಹದಿಂದ ಕೆಲವು ರಾಶಿಯವರ ಅದೃಷ್ಟವನ್ನು ಬೆಳಗಿಸುತ್ತಾನೆ.ಇಲ್ಲಿಯವರೆಗೆ ಕಷ್ಟಗಳನ್ನೇ ಅನುಭವಿಸಿರುವವರು ಇನ್ನು ಮುಂದೆ ಸಂತಸದ ದಿನಗಳನ್ನು ಕಾಣುವರು.     

2 /5

ಈ ರಾಶಿಯವರಿಗೆ ರಾಹುವಿನ ಕೃಪೆಯಿಂದಲೇ ಅಪಾರ ಪ್ರಮಾಣದ ಸಂಪತ್ತು ಒಲಿದು ಬರುವುದು. ಷೇರು ಮಾರುಕಟ್ಟೆ, ಲಾಟರಿ, ಬೆಟ್ಟಿಂಗ್ ಮೂಲಕ ಸಂಪತ್ತು ಪಡೆಯಬಹುದು.2025 ರ ವರೆಗೆ, ಈ ರಾಶಿಯವರು ಬಹಳಷ್ಟು ಸಂಪತ್ತನ್ನು ಪಡೆಯಬಹುದು.ಹೊಸ ಆದಾಯದ ಮೂಲಗಳು ತೆರೆದುಕೊಳ್ಳಬಹುದು.ಸಮಾಜದಲ್ಲಿ ಗೌರವ ಹೆಚ್ಚಾಗಬಹುದು.

3 /5

ನೀವು ನಿರೀಕ್ಷಿಸದ ರೀತಿಯಲ್ಲಿ ಹಣ ನಿಮ್ಮ ಜೀವನದಲ್ಲಿ ಹರಿದು ಬರುವುದು. ಮನೆ, ವಾಹನ,ಆಸ್ತಿ ಖರೀದಿಯ ಕನಸು ನನಸಾಗಬಹುದು.ಸಾಲದಿಂದ ಸಂಪೂರ್ಣ ಮುಕ್ತಿ ಸಿಗುವುದು. ದೀರ್ಘಕಾಲದ ಸಮಸ್ಯೆ ಕೊನೆಗೊಳ್ಳಬಹುದು.ಬಡ್ತಿ, ಸ್ಥಾನ-ಪ್ರತಿಷ್ಠೆ ಪ್ರಾಪ್ತಿಯಾಗಲಿದೆ.

4 /5

ಸಾಲದಿಂದ ಮುಕ್ತರಾಗಬಹುದು. ಬಹುಕಾಲದ ಸಮಸ್ಯೆಗೆ ಅಂತ್ಯವಾಗಲಿದೆ. ಉದ್ಯೋಗದಲ್ಲಿ ಸಾಕಷ್ಟು ಲಾಭವಿದೆ. ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಲಾಭವಾಗುವುದು.ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇದೆ. ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ.

5 /5

ಸೂಚನೆ :ಮೇಲಿನ ಲೇಖನ ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.