ಈ ರಾಶಿಯವರ ಮೇಲಿರುವುದು ಲಕ್ಷ್ಮೀ ನಾರಯಣರಿಬ್ಬರ ಆಶೀರ್ವಾದ !ನಾಳೆಯಿಂದ ಧನ ಕನಕ ಹರಿಸಲಿದ್ದಾಳೆ ಮಹಾಲಕ್ಷ್ಮೀ

ರೂಪುಗೊಳ್ಳುವ ವಿಶೇಷ ಯೋಗದ ಮೂಲಕ ಕೆಲವು ರಾಶಿಯವರ ಮೇಲೆ ಲಕ್ಷ್ಮೀ ನಾರಾಯಣರ ಆಶೀರ್ವಾದ ಹರಿಯುವುದು.  
 

ಬೆಂಗಳೂರು : ನಾಳೆ ಶುಕ್ರ ಗ್ರಹ ತನ್ನ ಸ್ಥಾನವನ್ನು ಬದಲಿಸಲಿದ್ದಾನೆ, ತನ್ನ ರಾಶಿಯನ್ನು ಬದಲಿಸಿ, ಧಣಿ ರಾಶಿಯನ್ನು ಪ್ರವೇಶಿಸಲಿದ್ದಾನೆ. ಧನು ರಾಶಿಯಲ್ಲಿ ಈಗಾಗಲೇ ಬುಧ ಗ್ರಹ ವಿರಜಮಾನನಾಗಿದ್ದು, ಇಲ್ಲಿ ಶುಕ್ರ ಮತ್ತು ಬುಧನ ಸಂಯೋಜನೆಯಾಗುವುದು. ಇದರಿಂದ ರೂಪುಗೊಳ್ಳುವ ವಿಶೇಷ ಯೋಗದ ಮೂಲಕ ಕೆಲವು ರಾಶಿಯವರ ಮೇಲೆ ಲಕ್ಷ್ಮೀ ನಾರಾಯಣರ ಆಶೀರ್ವಾದ ಹರಿಯುವುದು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಮಿಥುನ ರಾಶಿ : ಶತ್ರುಗಳು ನಿಮ್ಮ ಎದುರು ಮಂಡಿಯೂರುವ ಕಾಲವಿದು.ನೀವು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಸಿಗುವುದು. ಹಣಕಾಸಿನ ವಿಷಯದಲ್ಲಿಯೂ ಪ್ರಗತಿಯಾಗುವುದು. ಕಷ್ಟಗಳು ಕಳೆದು ನೆಮ್ಮದಿಯ ಜೀವನ ನಿಮ್ಮದಾಗುವುದು.    

2 /6

ಸಿಂಹ ರಾಶಿ : ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ನೀವು ಅಂದುಕೊಂಡದ್ದಕ್ಕಿಂತ ಹೆಚ್ಚಿ ಯಶಸ್ಸು ಸಿಗುವುದು. ನೀವು ಅಂದುಕೊಂಡ ಕೆಲಸವನ್ನು ಸಾಧಿಸಲು ಇದು ಉತ್ತಮ ಸಮಯ. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಅತ್ಯಂತ ಮಂಗಳಕರ ಸಮಯ.   

3 /6

ಕನ್ಯಾ ರಾಶಿ : ಕುಟುಂಬ ಮತ್ತು ಸ್ನೇಹಿತರ ಬೆಂಬಲ ಸಿಗುವುದು. ಸಂಪತ್ತು ಮತ್ತು ಆಸ್ತಿಯಲ್ಲಿ ಅನಿರೀಕ್ಷಿತ ಹೆಚ್ಚಳವಾಗುವ ಸಾಧ್ಯತೆಗಳಿವೆ. ವೃತ್ತಿಪರ ಯಶಸ್ಸು ಸಿಗಲಿದೆ. ಸೌಕರ್ಯ ಮತ್ತು ಸಂಪತ್ತು ವೃದ್ಧಿಯಾಗಲಿದೆ.

4 /6

ತುಲಾ ರಾಶಿ : ನಿಮ್ಮ ಮಾತಿನಿಂದಲೇ ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ.ಆರ್ಥಿಕ ಲಾಭದ ಬಲವಾದ ಅವಕಾಶಗಳಿವೆ.ಹಳೆಯ ಸಾಲದಿಂದ ಮುಕ್ತಿ ಹೊಂದುವಿರಿ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ.  

5 /6

ಧನು ರಾಶಿ : ಜೀವನದಲ್ಲಿ ಏರಿಳಿತಗಳಿರುವುದು. ಆದರೂ ಉದ್ಯೋಗದಲ್ಲಿ ಪ್ರಗತಿಗೆ ಅವಕಾಶವಿರುತ್ತದೆ. ಒತ್ತಡವೂ ಹೆಚ್ಚಾಗುತ್ತದೆ.ಮಕ್ಕಳ ಕಡೆಯಿಂದ ಶುಭ ವಾರ್ತೆ ಬರಲಿದೆ.   ನಿಮ್ಮ ಯೋಜನೆಗಳನ್ನು ಯಾರೊಂದಿಗೂ ಚರ್ಚಿಸಬೇಡಿ.

6 /6

ಕುಂಭ ರಾಶಿ : ಕಚೇರಿಯಲ್ಲಿ ಉನ್ನತ ಅಧಿಕಾರಿಗಳಿಂದ ಬೆಂಬಲ ಸಿಗಲಿದೆ. ವೃತ್ತಿ ಜೀವನದಲ್ಲಿ ನೀವು ಬಯಸಿದ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುವುದು.ಆರ್ಥಿಕ ಸ್ಥಿತಿ ಕೂಡಾ ಉತ್ತುಂಗದಲ್ಲಿ ಇರುವುದು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ಸು ಕಾಣುವರು.