ಮುಂದಿನ 18 ವರ್ಷ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವೇ! ಸಂಪತ್ತಿನ ಸುರಿಮಳೆ, ಸರ್ಕಾರಿ ಉದ್ಯೋಗ ಭಾಗ್ಯ, ಧನಕನಕಾದಿ ವೃದ್ಧಿ

Rahu Mahadasha Good Effect: ರಾಹು ಮತ್ತು ಕೇತು ಗ್ರಹಗಳು ಜಾತಕದಲ್ಲಿ ತಮ್ಮ ಕೃಪಾದೃಷ್ಟಿ ಬೀರಿದರೆ, ಆ ವ್ಯಕ್ತಿಯು ಸರ್ವ ಸಂಪತ್ತಿನ ಒಡೆಯನಾಗುತ್ತಾನೆ ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /9

ಸಾಮಾನ್ಯವಾಗಿ ಜೋತಿಷ್ಯ ಶಾಸ್ತ್ರದಲ್ಲಿ ರಾಹು ಮತ್ತು ಕೇತು ಗ್ರಹವನ್ನು ಕ್ರೂರಗ್ರಹ, ಛಾಯಾಗ್ರಹ, ಕಷ್ಟಗಳನ್ನೇ ನೀಡುವವರು ಎಂದೆಲ್ಲಾ ಹೇಳಲಾಗುತ್ತದೆ, ಆದರೆ ಈ ಎರಡು ಗ್ರಹಗಳು ಸಂಕಷ್ಟ ನೀಡುವುದು ಮಾತ್ರವಲ್ಲ, ಕೆಲ ಸಮಯಗಳಲ್ಲಿ ಬೆಂಬಲವನ್ನೂ ನೀಡುತ್ತವೆ ಎಂದರೆ ನಂಬುತ್ತೀರಾ?

2 /9

ಹೌದು. ರಾಹು ಮತ್ತು ಕೇತು ಗ್ರಹಗಳು ಜಾತಕದಲ್ಲಿ ತಮ್ಮ ಕೃಪಾದೃಷ್ಟಿ ಬೀರಿದರೆ, ಆ ವ್ಯಕ್ತಿಯು ಸರ್ವ ಸಂಪತ್ತಿನ ಒಡೆಯನಾಗುತ್ತಾನೆ ಎಂದು ಹೇಳಲಾಗುತ್ತದೆ. ಇನ್ನು ರಾಹು ಇದೀಗ ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದು, ಕೆಲವು ರಾಶಿಯವರಿಗೆ ದಯೆ ತೋರಲಿದ್ದಾನೆ.

3 /9

ಇನ್ನೊಂದೆಡೆ ರಾಹು ಮಹಾದಶ ಪ್ರಭಾವವೂ ಇರಲಿದ್ದು, ಇದರ ಪರಿಣಾಮವಾಗಿ 18 ವರ್ಷಗಳ ಕಾಲ ರಾಹುವಿನ ಕೃಪೆ ಕೆಲ ರಾಶಿಗಳ ಮೇಲಿರಲಿದೆ.

4 /9

ಅಂದಹಾಗೆ 2023 ರ ಕೊನೆಯ ಎರಡು ತಿಂಗಳು ಸಿಂಹ ರಾಶಿಯ ಜನರಿಗೆ ತುಂಬಾ ಉಪಯುಕ್ತವಾಗಲಿದೆ. ಅಕ್ಟೋಬರ್ 30 ರಂದು ರಾಹು ಮೀನ ಮತ್ತು ಕೇತು ಕನ್ಯಾರಾಶಿಗೆ ಪ್ರವೇಶಿಸಲಿದ್ದಾರೆ. ರಾಹು ಮತ್ತು ಕೇತುಗಳ ಈ ರಾಶಿ ಬದಲಾವಣೆಯು ಸಿಂಹ ರಾಶಿಯವರಿಗೆ ಅಧಿಕಾರ, ಹಣ ಮತ್ತು ಪ್ರೀತಿಯನ್ನು ನೀಡುತ್ತದೆ.

5 /9

ಗ್ರಹಗಳ ರಾಶಿ ಬದಲಾವಣೆಯು ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ಸರ್ಕಾರಿ ಉದ್ಯೋಗ, ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಜನರಿಗೆ ಯಶಸ್ಸು ಸಿಗುತ್ತದೆ. ಪ್ರಸ್ತುತ ಕೆಲಸದ ಸ್ಥಳದಿಂದ ನೀವು ವರ್ಗಾವಣೆಯಾಗಬಹುದು ಅಥವಾ ನೀವು ಬೇರೆ ಕೆಲಸಕ್ಕೆ ಸೇರಬಹುದು. ವಿದೇಶಕ್ಕೆ ಹೋಗುವ ಆಸೆ ಇದ್ದರೆ ಅದು ಕೂಡ ಈಗ ಈಡೇರುತ್ತದೆ.

6 /9

ಆಸ್ತಿಯಲ್ಲಿ ಹೂಡಿಕೆ ಮಾಡುವ ಪರಿಸ್ಥಿತಿ ಇರುತ್ತದೆ. ಜೊತೆಗೆ ಆರ್ಥಿಕವಾಗಿ ಸಬಲರಾಗುತ್ತೀರಿ. ಮುಂಚಿತವಾಗಿ ಮಾಡಿದ ಹೂಡಿಕೆಯು ಉತ್ತಮ ಲಾಭವನ್ನು ನೀಡುತ್ತದೆ. ಷೇರು ಮಾರುಕಟ್ಟೆಯಲ್ಲೂ ಗಳಿಕೆಯ ಲಕ್ಷಣಗಳಿವೆ.

7 /9

ವಿದ್ಯಾರ್ಥಿಗಳು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದರೆ ಅದರಲ್ಲಿ ಯಶಸ್ಸು ಸಿಗುತ್ತದೆ. ಅವಿವಾಹಿತ ಯುವಕ-ಯುವತಿಯರಿಗೆ ಕಲ್ಯಾಣ ಯೋಗವಿದೆ. ಇನ್ನೊಂದೆಡೆ ಕೆಲವರಿಗೆ ಆಧ್ಯಾತ್ಮಿಕತೆಯ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ.

8 /9

ವಾಹನ ಖರೀದಿ ಭಾಗ್ಯದ ಜೊತೆಗೆ ಮನೆಯಲ್ಲಿ ಕೆಲವು ಶುಭ ಕಾರ್ಯಗಳು ನೆರವೇರಲಿವೆ. ಸಂಗಾತಿಯೊಂದಿಗಿನ ಸಂಬಂಧವು ಗಟ್ಟಿಯಾಗುತ್ತದೆ. ಆರೋಗ್ಯದ ದೃಷ್ಟಿಯಿಂದ, ವರ್ಷದ ಕೆಲ ತಿಂಗಳು ನಿಮಗೆ ಸಾಮಾನ್ಯವಾಗಿರುತ್ತದೆ.

9 /9

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.