ಅಣ್ಣಾ ಎಂದು ಕರೆದವನ ಜೊತೆಯೇ ಮದುವೆ! ಈಗ 2 ಕಂಡೀಷನ್ ಒಪ್ಪಿದ್ರೆ ಮಾತ್ರ ಮಗು ಅಂತಿದ್ದಾಳೆ ಕನ್ನಡದ ಈ ಖ್ಯಾತ ನಟಿ!

Kannada Actress Lavanya Conditions: ಪ್ರಸ್ತುತ ಕನ್ನಡದಲ್ಲಿ ಅನೇಕ ಸೀರಿಯಲ್’ಗಳು ಪ್ರಸಾರವಾಗುತ್ತಿದೆ. ಆದರೆ ಅದರಲ್ಲಿ ಅತಿ ಹೆಚ್ಚು ಜನಮನ್ನಣೆ ಪಡೆದಿರುವುದು ಕೆಲವಷ್ಟೇ ಧಾರಾವಾಹಿಗಳು. ಅಂತಹ ಧಾರಾವಾಹಿಯ ಪಟ್ಟಿಯಲ್ಲಿ ಶ್ರೀರಸ್ತು ಶುಭಮಸ್ತು ಕೂಡ ಒಂದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪೂರ್ಣಿ ಪಾತ್ರದಲ್ಲಿ ಲಾವಣ್ಯ ಬಣ್ಣ ಹಚ್ಚಿದ್ದಾರೆ. ಅಂತೆಯೇ ಅಮೃತಧಾರೆ ಸೀರಿಯಲ್’ನಲ್ಲಿ ಜೀವ ಪಾತ್ರದಲ್ಲಿ ಶಶಿ ಹೆಗಡೆ ಬಣ್ಣ ಹಚ್ಚಿದ್ದಾರೆ. ಇವರಿಬ್ಬರು ನಿಜ ಜೀವನದಲ್ಲಿ ಗಂಡ ಹೆಂಡತಿ.

2 /5

ಈ ಜೋಡಿ ಮದುವೆಯಾಗಿ 2 ವರ್ಷ ಕಳೆದಿದೆ. ಆದರೆ ಇನ್ನು ಪೋಷಕರಾಗಿ ಬಡ್ತಿ ಪಡೆದಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ನಟಿ ಲಾವಣ್ಯ ಹೇಳಿದ್ದಾರೆ.

3 /5

ನಟಿ ಲಾವಣ್ಯ ಎರಡು ಕಂಡೀಷನ್ ಅನ್ನು ಹಾಕಿದ್ದಾರಂತೆ. ಆ ಕಂಡೀಷನ್’ಗೆ ಶಶಿ ಒಪ್ಪಿದ್ರೆ ಮಾತ್ರ ಮಗು ಮಾಡಿಕೊಳ್ಳಲು ಒಕೆ. ಇಲ್ಲಂದ್ರೆ ಅನುಮತಿ ಇಲ್ಲ ಎಂದು ಹೇಳಿದ್ದಾರೆ.

4 /5

ಲಾವಣ್ಯ ಮತ್ತು ಶಶಿ ಅವರು ಇನ್ನೂ ಹನಿಮೂನ್’ಗೆ ಹೋಗಿಲ್ಲ. ಎರಡು ಬಾರಿ ಪ್ಲಾನ್ ಮಾಡಿದ್ದಾಗ ಕ್ಯಾನ್ಸಲ್ ಆಗಿತ್ತು. ಈಗ ಮತ್ತೆ ಹನಿಮೂನ್‌ ಪ್ಲಾನ್ ಮಾಡಿದ್ದಾರೆ. ಅದೂ ಕೂಡ ಜೂನ್‌’ನಲ್ಲಿ. ಇನ್ನು ಹನಿಮೂನ್‌’ಗೆ ಮನಾಲಿ ಮತ್ತು ವಿದೇಶಕ್ಕೆ ಕರೆದುಕೊಂಡು ಹೋದ ನಂತರವೇ ಪೋಷಕರಾಗಿ ಬಡ್ತಿ ಪಡೆಯಲು ಸಾಧ್ಯ” ಎಂದು ಲಾವಣ್ಯ ಕಂಡಿಷನ್ ಹಾಕಿದ್ದಾರೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

5 /5

ಅಂದಹಾಗೆ ಶಶಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ಈ ಜೋಡಿ, ರಾಜಾ-ರಾಣಿ ಧಾರಾವಾಹಿಯಲ್ಲಿ ಪರಿಚಯವಾಗಿ ನಂತರ ಪ್ರೇಮದಲ್ಲಿ ಬಿದ್ದು ಮದುವೆಯಾಗಿದ್ದಾರೆ. ಇನ್ನು ರಾಜ-ರಾಣಿ ಧಾರಾವಾಹಿಯಲ್ಲಿ ಇವರಿಬ್ಬರು ಅಣ್ಣ-ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.