ಜನವನ ಸಾರಿಗೆ ಸೇವೆಗೆ ಸಚಿವ ಕೆ.ವೆಂಕಟೇಶ್ ಚಾಲನೆ

  • Zee Media Bureau
  • Nov 4, 2023, 10:29 AM IST

ಕಾಡಂಚಿನ ಜನರಿಗೆ ಮಲೆ ಮಹದೇಶ್ವರ ಪ್ರಾಧಿಕಾರ ಗುಡ್ ನ್ಯೂಸ್ ಕೊಟ್ಟಿದೆ. ನಿರ್ವಹಣೆ ಕೊರತೆಯಿಂದ ನಿಂತು ಹೋಗಿದ್ದ ಜನವನ ಸಾರಿಗೆ ಇಂದಿನಿಂದ ಆರಂಭವಾಗಿದೆ. ಅಲ್ಲಿನ ಜನರಿಗೆ ಇದೆಷ್ಟು ಪ್ರಾಯೋಜನಕಾರಿಯಾಗಿತ್ತು ಅಂತ ನೋಡೋಣ ಬನ್ನಿ...

Trending News