ಕೈ ಕೊಟ್ಟ ಮಳೆ, ರೈತರ ಕಣ್ಮುಂದೆಯೇ ಬೆಳೆದ ಬೆಳೆಗಳ ನಾಶ

  • Zee Media Bureau
  • Oct 31, 2023, 01:49 PM IST

30 ದಿನದಲ್ಲಿ ರಾಶಿ ಆಗಬೇಕಿದ್ದ ಮೆಕ್ಕೆಜೋಳ ನೆಲಸಮ. ಯಾವುದೇ ಗ್ಯಾರಂಟಿ ಯೋಜನೆ ಬೇಡ, ಕೃಷಿಗೆ ನೀರು ಕೊಡಿ. ಅಥಣಿ, ಕಾಗವಾಡ, ರಾಯಬಾಗದಲ್ಲಿ ಅನ್ನದಾತನ ಸ್ಥಿತಿ ಚಿಂತಾಜನಕ.
 

Trending News