'ಕಳ್ಳನ ಮನಸ್ಸು ಹುಳ್ಳುಳ್ಳಗೆ' : ಲಕ್ಷ್ಮಿ ಹೆಬ್ಬಾಳ್ಕರ್‌ ಆರೋಪಕ್ಕೆ ಸಿಎಂ ಬೊಮ್ಮಾಯಿ ಟಾಂಗ್‌

  • Zee Media Bureau
  • Apr 30, 2023, 08:32 PM IST

ಲಕ್ಷ್ಮಿ ಹೆಬ್ಬಾಳ್ಕರ್‌ ಮೇಲೆ ಐಟಿ ರೇಡ್‌ ಹುನ್ನಾರ ಆರೋಪ. ಲಕ್ಷ್ಮಿ ಹೆಬ್ಬಾಳ್ಕರ್‌ ಆರೋಪಕ್ಕೆ ಸಿಎಂ ಬೊಮ್ಮಾಯಿ ಟಾಂಗ್‌. 'ಕಳ್ಳನ ಮನಸ್ಸು ಹುಳ್ಳುಳ್ಳಗೆ' ಎಂದು ವ್ಯಂಗ್ಯವಾಡಿದ ಬೊಮ್ಮಾಯಿ. ಐಟಿ ರೇಡ್‌ಗೆ ಸಿದ್ಧತೆ ಮಾಡಲಾಗಿದೆ ಎಂದು ಹೆಬ್ಬಾಳ್ಕರ್‌ ಆರೋಪ. ಹುಬ್ಬಳ್ಳಿಯಲ್ಲಿ ಹೆಬ್ಬಾಳ್ಕರ್‌ ಆರೋಪಕ್ಕೆ ಸಿಎಂ ತಿರುಗೇಟು.

Trending News