500 ವರ್ಷಗಳ ಬಳಿಕ ಅಕ್ಷಯ ತೃತೀಯ ಹೊತ್ತು ತರುವುದು ಈ ರಾಶಿಯವರಿಗೆ ಅದೃಷ್ಟ ! ಆಗುವುದು ಚಿನ್ನದ ಮಳೆ

Guru Gochar 2023 on Akshaya Tritiya: ಅಕ್ಷಯ ತೃತೀಯ ದಿನದಂದು ಗುರು ಗ್ರಹದ ರಾಶಿ ಪರಿವರ್ತನೆಯಾಗುತ್ತಿದೆ.  ಸುಮಾರು 500 ವರ್ಷಗಳ ನಂತರ ಈ ದಿನ ಇಂಥಹ ಒಳ್ಳೆಯ ಯೋಗ ಕೂಡಿ ಬರುತ್ತಿದೆ. ಗುರು ಸಂಚಾರದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ನೋಡೋಣ. 

ಬೆಂಗಳೂರು : ಏಪ್ರಿಲ್ 22 ರಂದು ಆಗಲಿರುವ ಗುರು ಸಂಚಾರವು ಎಲ್ಲಾ ರಾಶಿಯವರ ಜೀವನದ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಆದರೆ ಈ ದಿನದ ವಿಶೇಷವೆಂದರೆ 12 ವರ್ಷಗಳ ನಂತರ ಮೇಷ ರಾಶಿಯಲ್ಲಿ ಗುರು ಸಂಕ್ರಮಿಸುತ್ತಿರುವುದು. ಅಲ್ಲದೆ ಅಕ್ಷಯ ತೃತೀಯದ ದಿನವೇ ಗುರು ಸಂಚಾರ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

500 ವರ್ಷಗಳ ಹಿಂದೆ ಅಕ್ಷಯ ತೃತೀಯ ದಿನದಂದು ಗುರು  ಗೋಚರವಾಗಿತ್ತು. ಈಗ ಅದು ಮತ್ತೆ ಏಪ್ರಿಲ್ 22 ರಂದು ಈ ಘಟನೆ ಮರುಕಳಿಸುತ್ತಿದೆ. ಈ ಸಮಯದಲ್ಲಿ ಮೂರು ರಾಶಿಯವರಿಗೆ ಭಾರೀ ಲಾಭವಾಗುವುದು.  

2 /4

ವೃಷಭ ರಾಶಿ : ಅಕ್ಷಯ ತೃತಿಯಂದು ವಸ್ತ್ರ ಮತ್ತು ಆಭರಣಗಳಿಂದ ಲಾಭ ಪಡೆಯುವಿರಿ. ಇದಲ್ಲದೆ, 2023 ರ ಗುರು ಸಂಕ್ರಮಣದ ಸಮಯದಲ್ಲಿ ನಿಮ್ಮ ಎಲ್ಲಾ ರೀತಿಯ ಆಸೆಗಳು ಈಡೇರುತ್ತವೆ. ಕೌಟುಂಬಿಕ ಜೀವನ ಆಹ್ಲಾದಕರವಾಗಿರುತ್ತದೆ. 

3 /4

ಸಿಂಹ ರಾಶಿ : ಕಚೇರಿ ಕೆಲಸ ಅಥವಾ ವ್ಯಾಪಾರಕ್ಕೆ ಸಂಬಂಧಿಸಿದ  ಪ್ರಯಾಣ ಬೆಳೆಸಬೇಕಾಗಿ ಬರಬಹುದು. ಅಕ್ಷಯ ತೃತಿಯಂಡ ದಿನದಂದೇ ಗುರು ಮೇಷ ರಾಶಿಯನ್ನು ಪ್ರವೇಶಿಸುವುದರಿಂದ ಸಮಾಜದಲ್ಲಿ ನಿಮ್ಮ ಖ್ಯಾತಿಯು ಮೇಲೇರುತ್ತದೆ. ವಿದ್ಯಾರ್ಥಿಗಳಿಗೆ ಈ ಸಮಯ ತುಂಬಾ ಅನುಕೂಲಕರವಾಗಿರಲಿದೆ. ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ.   

4 /4

ವೃಶ್ಚಿಕ ರಾಶಿ : ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದರೆ ತೀರ್ಪು ನಿಮ್ಮ ಪರ ಬರಲಿದೆ. ನಿಮ್ಮ ಧೈರ್ಯ ಮತ್ತು ಶಕ್ತಿ ಎರಡೂ ಹೆಚ್ಚಾಗುತ್ತದೆ. ಗುರುವಿನ ಸಂಕ್ರಮಣವು ಮಿಲಿಟರಿ, ಪೊಲೀಸ್ ಅಥವಾ ಆಡಳಿತ ವಲಯದಲ್ಲಿರುವವರಿಗೆ ಪ್ರಯೋಜನಕಾರಿಯಾಗಿರಲಿದೆ. ಮನೆ ಮತ್ತು ಭೂಮಿಯ ಮೇಲೆ  ಹೂಡಿಕೆ ಮಾಡುವ ಯೋಚನೆ ಇದ್ದರೆ ಅಕ್ಷಯ ತೃತೀಯ ದಿನದಂದು ಮಾಡಬಹುದು.