ಸಂಸದೆ ಸುಮಲತಾ ಕೆನ್ನೆ ಸವರಿ ಮಾತನಾಡಿಸಿದ ಮಾಜಿ ಸಿಎಂ ಬಿಎಸ್‌ವೈ!

ಬೇಬಿ ಗ್ರಾಮದಲ್ಲಿ ಇಂದು ಮರಿಶಿವ ಯೋಗಿ ರಥೋತ್ಸವ ಸಮಾರಂಭಕ್ಕೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ ಅವರು ಸಂಸದೆ ಸುಮಲತಾ ಅವರನ್ನು ಪ್ರೀತಿಯಿಂದ ಕೆನ್ನೆ ಮಾತನಾಡಿಸಿ ಸಭೆಯಿಂದ ಹೊರಟು ಹೋದರು. 

Written by - Zee Kannada News Desk | Last Updated : Aug 13, 2022, 03:31 PM IST
  • ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
  • ಮಂಡ್ಯ ಸಂಸದೆ ಸುಮಲತಾ
  • ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಗ್ರಾಮದಲ್ಲಿ
ಸಂಸದೆ ಸುಮಲತಾ ಕೆನ್ನೆ ಸವರಿ ಮಾತನಾಡಿಸಿದ ಮಾಜಿ ಸಿಎಂ ಬಿಎಸ್‌ವೈ! title=

ಮಂಡ್ಯ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡ್ಯ ಸಂಸದೆ ಸುಮಲತಾ ಅವರ ಕೆನ್ನೆ ಸವರಿದ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಗ್ರಾಮದಲ್ಲಿ ನಡೆದಿದೆ.

ಬೇಬಿ ಗ್ರಾಮದಲ್ಲಿ ಇಂದು ಮರಿಶಿವ ಯೋಗಿ ರಥೋತ್ಸವ ಸಮಾರಂಭಕ್ಕೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ ಅವರು ಸಂಸದೆ ಸುಮಲತಾ ಅವರನ್ನು ಪ್ರೀತಿಯಿಂದ ಕೆನ್ನೆ ಮಾತನಾಡಿಸಿ ಸಭೆಯಿಂದ ಹೊರಟು ಹೋದರು. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News