/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ಚಿತ್ರದ ನಿರ್ಮಾಪಕ, ನಿರ್ದೇಶಕ ಸಂಜಯ್ ಲೀಲಾ ಭಾನ್ಸಾಲಿ ಮತ್ತು ನಟಿ ದೀಪಿಕಾ ಪಡುಕೋಣೆ ಕೇವಲ ಪದ್ಮಾವತ್ ಚಿತ್ರದ ಪ್ರತಿಭಟನೆಯಿಂದಾಗಿ ಬೆದರಿಕೆಗಳನ್ನು ಎದುರಿಸಬೇಕಾಯಿತು. ಆದರೆ ಈಗ ಕರಣಿ ಸೇನೆಯು ಸೆನ್ಸಾರ್ ಮಂಡಳಿಯ ಅಧ್ಯಕ್ಷರಾದ ಪ್ರಸೂನ್ ಜೋಷಿಯ ಅವರಿಗೂ ಅದರ ಬಿಸಿ ತಟ್ಟಿದೆ. ಮಾಧ್ಯಮ ವರದಿಗಳ ಪ್ರಕಾರ, ಈಗ ಕರಣಿ ಸೇನೆಯು ಜೈಪುರ್ ಸಾಹಿತ್ಯ ಉತ್ಸವಕ್ಕೆ ಹಾಜರಾಗಲು ಸೆನ್ಸಾರ್ ಬೋರ್ಡ್ನ ಅಧ್ಯಕ್ಷರಾದ ಪ್ರಸಾನ್ ಜೋಷಿಯನ್ನು ಅನುಮತಿಸುವುದಿಲ್ಲ ಎಂದು ಹೇಳಿದೆ. ಜೈಪುರ್ ಸಾಹಿತ್ಯ ಉತ್ಸವವು ಜನವರಿ 25 ರಂದು ಪ್ರಾರಂಭವಾಗುತ್ತದೆ. 'ಪದ್ಮಾವತ್' ಚಿತ್ರವು ಅದೇ ದಿನ ದೇಶದಾದ್ಯಂತ ಬಿಡುಗಡೆಯಾಗಲಿದೆ. ಇದಲ್ಲದೆ, ಕರಣಿ ಸೇನೆಯು ಸಂಜಯ್ ಲೀಲಾ ಭಾನ್ಸಾಲಿಯನ್ನು ರಾಜಸ್ಥಾನದಲ್ಲಿ ಯಾವುದೇ ಚಲನಚಿತ್ರವನ್ನು ಚಿತ್ರೀಕರಿಸಲು ಅನುಮತಿಸುವುದಿಲ್ಲ ಎಂದು ಬೆದರಿಕೆ ಹಾಕಿದೆ.

 

 

Section: 
English Title: 
'Padmavat' dispute: The Karani sene threatened to censor board chairman Prasarun Joshi
News Source: 
Home Title: 

'ಪದ್ಮಾವತ್' ವಿವಾದ: ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪ್ರಸೂನ್ ಜೋಷಿಗೆ ಕರಣಿ ಸೇನೆ ಬೆದರಿಕೆ

'ಪದ್ಮಾವತ್' ವಿವಾದ: ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪ್ರಸೂನ್ ಜೋಷಿಗೆ ಕರಣಿ ಸೇನೆ ಬೆದರಿಕೆ
Yes
Is Blog?: 
No
Tags: 
Facebook Instant Article: 
Yes