ʼಆ ನಟನೊಂದಿಗೆ ನಾನು...ʼ ದಿಢೀರ್‌ ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ನಟಿ ಶ್ರೀಲೀಲಾ!? ಅಭಿಮಾನಿಗಳಲ್ಲಿ ಗೊಂದಲ!!

Actress Sreeleela: ನಟಿ ಶ್ರೀಲೀಲಾ ಕನ್ನಡದ ಕಿಸ್‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು.. ಮೊದಲ ಚಿತ್ರದಲ್ಲೇ ಅಭಿಮಾನಿಗಳ ಮನಗೆದ್ದ ಈ ಮುದ್ದುಮುಖದ ಚೆಲುವೆ ಸದ್ಯ ತೆಲುಗು ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ.. 

Written by - Savita M B | Last Updated : Jul 31, 2024, 04:53 PM IST
  • ತೆಲುಗು ಇಂಡಸ್ಟ್ರಿಯಲ್ಲಿ ಶ್ರೀಲೀಲಾ ಹೆಸರು ಸದ್ದು ಮಾಡುತ್ತಲೇ ಇದೆ.
  • ನಿರ್ದೇಶಕ-ನಿರ್ಮಾಪಕರೆಲ್ಲ ಶ್ರೀಲೀಲಾ ಅವರ ಹಿಂದೆ ಹೋದರು.
 ʼಆ ನಟನೊಂದಿಗೆ ನಾನು...ʼ ದಿಢೀರ್‌ ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ನಟಿ ಶ್ರೀಲೀಲಾ!? ಅಭಿಮಾನಿಗಳಲ್ಲಿ ಗೊಂದಲ!! title=

Sreeleela News: ತೆಲುಗು ಇಂಡಸ್ಟ್ರಿಯಲ್ಲಿ ಶ್ರೀಲೀಲಾ ಹೆಸರು ಸದ್ದು ಮಾಡುತ್ತಲೇ ಇದೆ.. ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರ ನಿರ್ದೇಶನದ ಪೆಲ್ಲಿ ಸನದ್ ಚಿತ್ರದ ಮೂಲಕ ನಾಯಕಿಯಾಗಿ ಶ್ರೀಲೀಲಾ ಪಾದಾರ್ಪಣೆ ಮಾಡಿದರು. ಈ ಸಿನಿಮಾದ ಮೂಲಕ ಶ್ರೀಕಾಂತ್ ಪುತ್ರ ರೋಷನ್ ನಾಯಕನಾಗಿ ಫೇಮಸ್ ಆದರು. ಪೆಲ್ಲಿ ಸಂದದ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ದಾಖಲಿಸಿತು. ಈ ಚಿತ್ರದ ನಂತರ ಶ್ರೀಲೀಲಾ ನಟ ರವಿತೇಜ ಜೊತೆ ಧಮಾಕಾ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿದ ಮೇಲೆ.. ನಿರ್ದೇಶಕ-ನಿರ್ಮಾಪಕರೆಲ್ಲ ಶ್ರೀಲೀಲಾ ಅವರ ಹಿಂದೆ ಹೋದರು.

ಈ ಹಿನ್ನಲೆಯಲ್ಲಿ ನಟಿ ಸ್ಕಂದ, ಭಗವಂತ ಕೇಸರಿ ಮುಂತಾದ ಸೂಪರ್ ಹಿಟ್‌ ಸಿನಿಮಾಗಳನ್ನು ನೀಡಿದರು.. ಮಹೇಶ್ ಬಾಬು ಅವರ ‘ಗುಂಟೂರ್ ಖಾರಮ್’, ನಿತಿನ್ ಅವರ ‘ಎಕ್ಸಟ್ರಾ ಆರ್ಡಿನರಿ ಮ್ಯಾನ್’, ಪವನ್ ಕಲ್ಯಾಣ್ ಅವರ ‘ಉಸ್ತಾದ್ ಭಗತ್ ಸಿಂಗ್’, ಹೀಗೆ ಶ್ರೀಲೀಲಾ ತೆಲುಗಿನಲ್ಲಿ ಬ್ಯುಸಿ ಹೀರೋಯಿನ್ ಆಗಿದ್ದಾರೆ. ಜೊತೆಗೆ ತಮಿಳಿನಲ್ಲೂ ತಮ್ಮ ಸಾಮರ್ಥ್ಯ ತೋರಿಸುತ್ತಿದ್ದಾರೆ. 

ಇದನ್ನೂ ಓದಿ-ಚಿನ್ನದ ಗೊಂಬೆಯಂತೆ ಕಣ್ಸೆಳೆದ ನಟಿ ಶ್ರೀಲೀಲಾ..ಪಡ್ಡೆ ಹುಡುಗರ ಹೃದಯ ಕದ್ದೇಬಿಟ್ಟಳು ಬಂಗಾರದ ಬೆಡಗಿ..!

ಆದರೆ ಸದ್ಯಕ್ಕೆ ಶ್ರೀಲೀಲಾ ಹವಾ ಕಡಿಮೆಯಾಗಿದೆ ಎಂದರೇ ತಪ್ಪಾಗುವುದಿಲ್ಲ.. ಆಕೆಯ ಕೆಲವು ಚಿತ್ರಗಳು ಭಾಕ್ಸಾಫಿಸ್‌ನಲ್ಲಿ ಸೋಲುಂಡಿದ್ದು, ನಟಿಗೆ ಆಫರ್‌ಗಳು ಕಡಿಮೆಯಾದವು. ಈ ನಡುವೆ ಶ್ರೀಲೀಲಾ ಸ್ಟಾರ್ ಹೀರೋ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ ಎಂಬ ಸುದ್ದಿಯೊಂದು ಕಾಲಿವುಡ್ ನಲ್ಲಿ ಚರ್ಚೆಗೆ ಗ್ರಾಸವಾಗಿದೆ..  

 ಕಾರ್ತಿ ಅಭಿನಯದ ಸರ್ದಾರ್ ತೆಲುಗಿನಲ್ಲೂ ಸೂಪರ್ ಹಿಟ್ ಆಯಿತು. ಸದ್ಯ ಈ ಸಿನಿಮಾದ ಸೀಕ್ವೆಲ್ ತಯಾರಾಗುತ್ತಿದೆ. ಮೊದಲ ಭಾಗದಲ್ಲಿ ರಾಶಿ ಖನ್ನಾ ನಾಯಕಿಯಾಗಿ ನಟಿಸಿದ್ದರೆ, ಎರಡನೇ ಭಾಗಕ್ಕೆ ಶ್ರೀಲಿಲಾ ಅವರನ್ನು ಆಯ್ಕೆ ಮಾಡಲಾಗಿದೆಯಂತೆ. ಆದರೆ ಈ ಸಿನಿಮಾ ರಿಜೆಕ್ಟ್ ಮಾಡಿದ್ದಾರೆ ಎಂಬ ವರದಿಗಳು ಬಂದಿವೆ. ಚಿತ್ರದಲ್ಲಿನ ಕಡಿಮೆ ಪಾತ್ರದಿಂದಾಗಿ ಅವರು ಸರ್ದಾರ್ 2 ನಿಂದ ಹೊರಬಿದ್ದರು ಎನ್ನಲಾಗಿದೆ.. ಸೂಪರ್ ಹಿಟ್ ಚಿತ್ರದ ಮುಂದುವರಿದ ಭಾಗವಾಗಿ ತಯಾರಾಗುತ್ತಿರುವ ಸಿನಿಮಾವನ್ನು ರಿಜೆಕ್ಟ್ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ನಟಿಯ ಮೇಲೆ ಸಿಟ್ಟಿಗೆದ್ದಿದ್ದಾರೆ.

ಇದನ್ನೂ ಓದಿ-"ಇಟ್ಸ್‌ ಜಸ್ಟ್‌ ಫಾರ್‌ ಟೈಮ್‌ ಪಾಸ್‌"ಎಂದಿದ್ದ ನಟ...ಪ್ರಿಯತಮನ ಮಾತು ಕೇಳಿ ಎದೆಗುಂದಿದ್ದ ರೇಖಾ...ಅಯ್ಯೋ ಪ್ರೀತಿಯ ವಿಷದಲ್ಲಿ ನಟಿ ಸೋತಿದ್ದು ಏಕೆ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News