ಯತಿರಾಜ ಶ್ರೀಗಳಿಗೆ ಬೆದರಿಕೆ ಕರೆ ಹಿನ್ನೆಲೆ ಭದ್ರತೆ ಒದಗಿಸಿದ ರಾಜ್ಯ ಸರ್ಕಾರ

  • Zee Media Bureau
  • Feb 14, 2023, 11:39 PM IST

ಯದುಗಿರಿ ಯತಿರಾಜ ಶ್ರೀಗಳಿಗೆ ಬೆದರಿಕೆ ಕರೆ ಹಿನ್ನೆಲೆ ಕೇಂದ್ರ ಗೃಹ ಇಲಾಖೆಗೆ ಭದ್ರತೆ ಕೋರಿ ಶ್ರೀಗಳ ಮನವಿ. ಯದುಗಿರಿ ಶ್ರೀಗಳಿಗೆ ಭದ್ರತೆ ಒದಗಿಸಿದ ರಾಜ್ಯ ಸರ್ಕಾರ. ಯದುಗಿರಿ ಯತಿರಾಜ ಶ್ರೀಗಳಿಗೆ Y ಕೆಟಗರಿ ಭದ್ರತೆ. ಕೇಂದ್ರ ಸರ್ಕಾರದ ಆದೇಶದಂತೆ Y ಕೆಟಗಿರಿ ಭದ್ರತೆ.c

Trending News