ಮತ್ತೆ ತಮಿಳುನಾಡಿಗೆ KRS ಡ್ಯಾಂನಿಂದ ನೀರು ಬಿಡುಗಡೆ

  • Zee Media Bureau
  • Nov 7, 2023, 06:30 PM IST

ಪ್ರಾಧಿಕಾರದ ಆದೇಶಕ್ಕೆ ಮತ್ತೆ ಮಣಿದ ರಾಜ್ಯ ಸರ್ಕಾರ. ಮತ್ತೆ ತಮಿಳುನಾಡಿಗೆ KRS ಡ್ಯಾಂನಿಂದ ನೀರು ಬಿಡುಗಡೆ. ಸರ್ಕಾರದ ನಡೆಗೆ ಮಂಡ್ಯ ಜಿಲ್ಲೆ ರೈತರ ಆಕ್ರೋಶ. ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದಿದ್ದ ಸಿದ್ದರಾಮಯ್ಯ
ಆದ್ರೆ ತಮಿಳುನಾಡಿಗೆ ರಾತ್ರೋ ರಾತ್ರಿ ನೀರು ಬಿಡುಗಡೆ.

Trending News