ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುವಂತೆ ವಿಜಯೇಂದ್ರ ಕರೆ

  • Zee Media Bureau
  • Jan 29, 2024, 07:00 PM IST

ಮಂಡ್ಯದಲ್ಲಿ ಧ್ವಜ ವಿವಾದ.ಇಂದು ರಾಜ್ಯಾದ್ಯಂತ ಪ್ರೊಟೆಸ್ಟ್‌. ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುವಂತೆ ವಿಜಯೇಂದ್ರ ಕರೆ. ಸರ್ಕಾರವೇ ಧ್ವಜ ನೀತಿ ಸಂಹಿತೆ ಉಲ್ಲಂಘನೆ ಮಾಡಿರೋ ಆರೋಪ.
 

Trending News