ನಾಗಮಂಗಲದಲ್ಲಿ ಫೈಟರ್ ರವಿ ನೇತೃತ್ವದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ

  • Zee Media Bureau
  • Mar 9, 2023, 12:29 PM IST

ಮಂಡ್ಯದಲ್ಲಿ ಮೂರನೇ ದಿನದ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ. ಇಂದು ನಾಗಮಂಗಲ ಕ್ಷೇತ್ರದಲ್ಲಿ ನಡೆಯುತ್ತಿರುವ ಬಿಜೆಪಿ ಯಾತ್ರೆ. ಬಿಜೆಪಿ ಮುಖಂಡ ಫೈಟರ್ ರವಿ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆ. ಸೌಮ್ಯಕೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ವಿಜಯಯಾತ್ರೆಗೆ ಚಾಲನೆ. ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು ಸೇರಿ ನೂರಾರು ಜನ ಭಾಗಿ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಸಚಿವರಾದ ಗೋಪಾಲಯ್ಯ, ಅಂಗಾರಾ, ಅರಗ ಜ್ಣಾನೇಂದ್ರ, ಕೋಟಾ ಶ್ರೀನಿವಾಸ್ ಪೂಜಾರಿ ಸೇರಿ ಹಲವರು ಭಾಗಿ.

Trending News