ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ವಿ ಸೋಮಣ್ಣ

  • Zee Media Bureau
  • Sep 5, 2024, 12:46 PM IST

ವರ್ಗಾವಣೆಗೆ ದುಡ್ಡು ತಗೋಬೇಡ್ರಿ ಮೊದಲಿನಂತಿಲ್ಲ ಕಾಲ
ಶಿಕ್ಷಕರ ಬಳಿ ಟ್ರಾನ್ಸ್‌ಫರ್‌ಗೆ ಕಾಸು ಇಸ್ಕೋಬೇಡ್ರಿ ಡಿಡಿಪಿಐ
ಯಾದಗಿರಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸೋಮಣ್ಣ ಗರಂ
ಡಿಡಿಪಿಐ ಮಂಜುನಾಥಗೆ ಸೋಮಣ್ಣ ಹಿಗ್ಗಾಮುಗ್ಗಾ ತರಾಟೆ
ಚಾಮರಾಜನಗರದಿಂದ ಬಂದಿದ್ದೀರಿ ಹೇಳಲು ನಾಚಿಕೆ ಆಗುತ್ತೆ

Trending News