ಟ್ರಾಫಿಕ್‌ ಸಮಸ್ಯೆಗೆ ಕನ್ನಡಿ ಹಿಡಿದಿದೆ ಈ ದೃಶ್ಯ..!

  • Zee Media Bureau
  • Sep 12, 2022, 10:13 PM IST

ರೋಗಿಯ ಜೀವ ಉಳಿಸಲು ವೈದ್ಯರೊಬ್ಬರು ಟ್ರಾಫಿಕ್‌ ಸಮಸ್ಯೆಯಿಂದಾಗಿ 3 ಕಿ.ಮೀ ಓಡಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಡಾ.ಗೋವಿಂದ್ ನಂದಕುಮಾರ್ ಕಾರ್ಯ ವೈದ್ಯರಿಗೆ ಮಾದರಿಯಾಗಿದೆ.

Trending News