ಕಲ್ಪತರು‌ ನಾಡು ತುಮಕೂರಿನಲ್ಲಿ ನಡೆಯಿತಾ ಮರ್ಯಾದ ಹತ್ಯೆ..?

  • Zee Media Bureau
  • Jun 18, 2023, 05:31 PM IST

ಅನ್ಯಜಾತಿ ಯುವಕನ ಜೊತೆ ಓಡಿಹೋಗಿದ್ದಕ್ಕೆ ಮಗಳನ್ನೇ ಕೊಂದ ಹೆತ್ತವರು ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಕಿಲಾಡಿ ಕುಟುಂಬ ಅರೆಸ್ಟ್..! ತುಮಕೂರಿನ ಗುಬ್ಬಿ ತಾಲ್ಲೂಕಿನ ಚೇಳೂರಿನಲ್ಲಿ ಮರ್ಯಾದಾ ಹತ್ಯೆ..! ತನ್ನ ಹೆತ್ತವರಿಂದಲೇ ಪ್ರಾಣ ಕಳೆದಕೊಂಡ ಅಪ್ರಾಪ್ತೆ ನೇತ್ರಾವತಿ ವಿಷ ಕುಡಿದು ಸಾವನಪ್ಪಿದ್ದಾಳೆ ಎಂದು ನಂಬಿದ್ದ ಚಿಕ್ಕಹೆಡಿಗೆಹಳ್ಳಿ ಗ್ರಾಮಸ್ಥರು ಶಿರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ಓದುತಿದ್ದ ನೇತ್ರಾವತಿ

Trending News