ಕಾಂಗ್ರೆಸ್‌ನ ಎರಡು ಗಂಪುಗಳ ನಡುವೆ ಆರೋಪ-ಪ್ರತ್ಯಾರೋಪ

  • Zee Media Bureau
  • Dec 16, 2022, 05:51 PM IST

ಜೆಡಿಎಸ್‌ ಉಚ್ಛಾಟಿತ ಶಾಸಕ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಗೆ ಮಹೂರ್ತ ಇನ್ನೂ ಫಿಕ್ಸ್ ಆಗಿಲ್ಲ. ಆದ್ರೆ ಪರ ವಿರೋಧ ಚರ್ಚೆಗಳು, ಆರೋಪ ಪ್ರತ್ಯಾರೋಪಗಳ ಸುರಿಮಳೆಗೆ ಕೊನೆಯಿಲ್ಲ. ನಿನ್ನೆಯಷ್ಟೇ ವೀರಶೈವರು ವಾಸು ಪರ ಕ್ಯಾಂಪೇನ್‌ಗೆ ಇಳಿದಿದ್ದರು. ಲಿಂಗಾಯಿತ ಮತ್ತೊಂದು ಗುಂಪು ಶಾಸಕರ ವಿರುದ್ಧ ತಿರುಗಿ ಬಿದ್ದಿದೆ. 

Trending News