ಬಸ್‌ ನಿಲ್ದಾಣದಲ್ಲೇ ಸಿಬ್ಬಂದಿಯಿಂದಲೇ ಕೆ‌ಎಸ್‌ಆರ್‌ಟಿ‌ಸಿ ಡಿಸಿಗೆ ಚಾಕು

  • Zee Media Bureau
  • Sep 13, 2024, 02:20 PM IST

ಬಸ್‌ ನಿಲ್ದಾಣದಲ್ಲೇ ಸಿಬ್ಬಂದಿಯಿಂದಲೇ  ಕೆ‌ಎಸ್‌ಆರ್‌ಟಿ‌ಸಿ ಡಿಸಿಗೆ ಚಾಕು ಇರಿಯಲು ಯತ್ನಿಸಿರುವ ಪ್ರಕರಣ ಚಿಕ್ಕಮಗಳೂರಲ್ಲಿ ನಡೆದಿದೆ. ಆದ್ರೆ ಕೈಯನ್ನ ಅಡ್ಡ ಕೊಟ್ಟಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. 

Trending News