ಎಸ್ ಆರ್ ಪಾಟೀಲ ಸಿಎಂ ಆಗಲು ಯೋಗ್ಯ ||

  • Zee Media Bureau
  • Aug 1, 2022, 01:24 PM IST

ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಆಗಲು ಅತ್ಯಂತ ಆದರ್ಶ, ಯೋಗ್ಯ ಅಂದ್ರೆ ಎಸ್ ಆರ್ ಪಾಟೀಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ಮಾತನಾಡಿ ಮೊಯ್ಲಿ, ಪ್ರಾಮಾಣಿಕತೆ, ಸಜ್ಜನಿಕೆ, ಸಾಕಾರರೂಪ ಎಸ್ ಆರ್ ಪಾಟೀಲ ಎಂದು ಗುಣಗಾನ ಮಾಡಿದ್ದಾರೆ.

Trending News