ʻಕಾಂತಾರʼ ಉದ್ದೇಶ ಅದಲ್ಲ ಎಂದ ಕಿಶೋರ್‌..!

  • Zee Media Bureau
  • Jan 19, 2023, 09:26 PM IST

ಕೊಲ್ಲುವ ಶಕ್ತಿ ಇರುವ ದೈವಕ್ಕೆ ಮನಪರಿವರ್ತನೆ ಮಾಡೋ ಶಕ್ತಿ ಇಲ್ವಾ ಎಂದು ನೀಡಿದ್ದ ಹೇಳಿಕೆಗೆ ನಟ ಕಿಶೋರ್‌ ಸ್ಪಷ್ಟನೆ ನೀಡಿದ್ದಾರೆ.. ʻಕಾಂತಾರʼ ಮೂಢನಂಬಿಕೆಯಾಗಿ ಬದಲಾಗೋ ಸಾಧ್ಯತೆ ಇತ್ತು.. ಆದರೆ ಕಾಂತಾರ ಉದ್ದೇಶ ಅದಲ್ಲ ಎಂದು ನಟ ಕಿಶೋರ್‌ ಹೇಳಿದ್ದಾರೆ.

Trending News