ಕಲ್ಪತರು ನಾಡಿನಲ್ಲಿ ಮಳೆ ಅವಾಂತರ

  • Zee Media Bureau
  • Jun 13, 2023, 01:46 PM IST

ಏಷ್ಯಾದಲ್ಲೇ ಹೆಚ್ಚು ಕೊಬ್ಬರಿ ಮಾರುಕಟ್ಟೆ ಹಾಗೂ ವಹಿವಾಟು ನಡೆಸುವ ಕಲ್ಪತರು ನಾಡು ಕೆಲವೇ ಗಂಟೆಗಳ ಮಳೆಯ ಅಬ್ಬರಕ್ಕೆ ಅಕ್ಷರಕ್ಷಃ ಪಥರುಗುಟ್ಟಿದೆ. ಮೃಗಶಿರಾ ಮಳೆಯು ತಂದೊಡ್ಡಿದ್ದ ಅವಾಂತರ ಒಂದಲ್ಲ ಎರಡಲ್ಲ.. ಹೇಗಿತ್ತು ಮುಂಗಾರು ಮಳೆಯ ಆರ್ಭಟ ಅಂತಿರಾ.. ನೀವೇ ನೋಡಿ…?

Trending News