ಅರ್ಚಕನ ಕೆಲಸ ಬಿಡಿಸಿದ್ದಕ್ಕೆ ಮಲಪ್ರಭಾ ನದಿ ನಡುಗಡ್ಡೆಯಲ್ಲಿ ಧರಣಿ

  • Zee Media Bureau
  • Jul 9, 2023, 04:10 PM IST

ಬೆಳಗಾವಿಯ ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಗ್ರಾಮದಲ್ಲಿ ಘಟನೆ ಹರಿಯಾಣ ಮೂಲದ ಪೂಜಾರಿ ದೇವೇಂದ್ರ ಸಿಂಗ್ ಶರ್ಮಾ ಧರಣಿ ಏಕಾಏಕಿ ಕೆಲಸದಿಂದ ಬಿಡಿಸಿದ್ದಕ್ಕೆ ನ್ಯಾಯ ಬೇಕು ಅಂತಾ ಪ್ರತಿಭಟನೆ ನಡುಗಡ್ಡೆಯಲ್ಲಿ ಮರಕ್ಕೆ ಜೋಕಾಲಿ ಕಟ್ಟಿ ಧರಣಿ ಕುಳಿತ ಅರ್ಚಕ

Trending News