ಪಾಕ್ ಆಕ್ರಮಿತ ಕಾಶ್ಮೀರ ಕಾಂಗ್ರೆಸ್‌ನ ಕೊಡುಗೆ

  • Zee Media Bureau
  • Oct 23, 2022, 12:17 AM IST

ಭಾರತ ಜೋಡೋ ಪಾದಯಾತ್ರೆ ಭಾರತದ ಒಳಗೆ ಮಾಡೋದಲ್ಲ. ಭಾರತದ ಗಡಿಯಲ್ಲಿ ರಾಹುಲ್‌ ಪಾದಯಾತ್ರೆ ಮಾಡಲಿ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಕಾಂಗ್ರೆಸ್‌ನ ಕೊಡುಗೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.. 2 ಲಕ್ಷ ರೈತರಿಗೆ ಹಣ ಸಂದಾಯ ಮಾಡಿದ್ದೇವೆ ಅಂತಾ ಇದೇ ವೇಳೆ ಶೋಭಾ ಮಾಹಿತಿ ನೀಡಿದ್ದಾರೆ.

Trending News