ಮಹರ್ಷಿ ವಾಲ್ಮೀಕಿ ನಿಗಮ ಬಹುಕೋಟಿ ಹಗರಣ ಕೇಸ್‌

  • Zee Media Bureau
  • Jul 10, 2024, 06:58 PM IST


ಇವತ್ತು ಮತ್ತೆ ವಿಚಾರಣೆಗೆ ಹಾಜರಾಗಲಿರುವ ಶಾಸಕರು. ನಾಗೇಂದ್ರ, ಶಾಸಕ ಬಸನಗೌಡ ದದ್ದಲ್‌ಗೆ ನೋಟಿಸ್‌. ನಿನ್ನೆ  ವಿಚಾರಣೆಗೆ ಹಾಜರಾಗಿದ್ದ ಇಬ್ಬರು ಶಾಸಕರು.

Trending News